More

    ಸಿಬ್ಬಂದಿ ಜತೆ ತೇರು ಸ್ವಚ್ಛಗೊಳಿಸಿದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

    ಕೊಪ್ಪಳ: ಗವಿಮಠ ಜಾತ್ರೋತ್ಸವ ರದ್ದುಗೊಂಡಿದ್ದು, ಧಾರ್ಮಿಕ ವಿದಿ ವಿಧಾನಗಳು ಎಂದಿನಂತೆ ಸರಳವಾಗಿ ನಡೆಯಲಿರುವ ಹಿನ್ನೆಲೆಯಲ್ಲಿ ತೇರು ಸ್ವಚ್ಛತಾ ಕಾರ್ಯ ನಡೆದಿದೆ. ಜ.19ಕ್ಕೆ ರಥೊತ್ಸವ ನಡೆಯಬೇಕಿದೆ. ಸ್ವಚ್ಛತಾ ಸಿಬ್ಬಂದಿ ಶನಿವಾರ ರಥೊತ್ಸವ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ವೀಕ್ಷಣೆಗೆ ಆಗಮಿಸಿದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಹ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಗಾಳಿ ಬಳಸಿ ತೇರಿನಲ್ಲಿನ ಧೂಳು ಸ್ವಚ್ಛಗೊಳಿಸಿದರು.

    ವಸತಿ ವ್ಯವಸ್ಥೆ ಇರಲ್ಲ: ಗವಿಮಠ ಜಾತ್ರೆ ಅಂಗವಾಗಿ ಬರುತ್ತಿದ್ದ ಭಕ್ತರಿಗೆ ವಸವತಿ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಆದರೆ, ಈ ವರ್ಷ ಜಾತ್ರೋತ್ಸವ ರದ್ದಾದ ಕಾರಣ ವಸತಿ ವ್ಯವಸ್ಥೆಯನ್ನೂ ಬಂದ್ ಮಾಡಲಾಗಿದೆ. ಧಾರ್ಮಿಕ ವಿದಿ ವಿಧಾನಗಳಿಗೆ ಸ್ಥಳೀಯ ಭಕ್ತರು ಆಗಮಿಸಿದರೂ, ಮಠದಲ್ಲಿ ಉಳಿದುಕೊಳ್ಳುವುದಕ್ಕೆ ಯಾವುದೇ ವಸತಿ ವ್ಯವಸ್ಥೆ ಇರುವುದಿಲ್ಲವೆಂದು ಮಠದ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts