More

    ಉಣ್ಣೆ ಕೈಮಗ್ಗ ಸಂಘಕ್ಕೆ ಆಯ್ಕೆ

    ಕೊಂಡ್ಲಹಳ್ಳಿ: ಕೊಂಡ್ಲಹಳ್ಳಿ ಉಣ್ಣೆ ಕೈಮಗ್ಗ ನೇಕಾರರ ಹಾಗೂ ಮಾರಾಟಗಾರರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಿ.ದೊಡ್ಡವೀರಣ್ಣ, ಉಪಾಧ್ಯಕ್ಷರಾಗಿ ಎ.ತಿಪ್ಪಮ್ಮ ಆಯ್ಕೆಯಾಗಿದ್ದಾರೆ.

    ನಿರ್ದೇಶಕರಾಗಿ ಬಿ.ಆರ್.ನಾಗರಾಜ್, ಎಲ್.ಜಿ.ಮಹಂತೇಶ್, ಟಿ.ಈಶ್ವರಪ್ಪ, ಕೆ.ಜಿ.ಶಿವಣ್ಣ, ಬಿ.ಆರ್.ಓಂಕಾರಪ್ಪ, ಆರ್.ನಾಗರತ್ನಮ್ಮ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts