ಗದಗ: ಕರವೇ ಟಿ.ಎ. ನಾರಾಯಣಗೌಡರ ಮತ್ತು ಕರವೇ ಕಾರ್ಯಕರ್ತರ ಬಂಧನ ಖಂಡಿಸಿ ಹಾಗೂ ಶ್ರೀ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಗದಗ ಗಾಂಧಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಶರಣು ಗೋಡಿಯವರ, ನಿಂಗನಗೌಡ ಮಾಲಿಪಾಟೀಲ, ಚೇತನ್ ಕಣವಿ, ನಾಗೇಶ ಅಮರಾಪುರ, ಅಜಯ್ ಕಂಬಳಿ, ಹಲವರು ಇದ್ದರು.