More

    ಕರವೇ ಪ್ರತಿಭಟನೆ

    ಗದಗ: ಕರವೇ ಟಿ.ಎ. ನಾರಾಯಣಗೌಡರ ಮತ್ತು ಕರವೇ ಕಾರ್ಯಕರ್ತರ ಬಂಧನ ಖಂಡಿಸಿ ಹಾಗೂ ಶ್ರೀ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಗದಗ ಗಾಂಧಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಶರಣು ಗೋಡಿಯವರ, ನಿಂಗನಗೌಡ ಮಾಲಿಪಾಟೀಲ, ಚೇತನ್​ ಕಣವಿ, ನಾಗೇಶ ಅಮರಾಪುರ, ಅಜಯ್​ ಕಂಬಳಿ, ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts