More

    ಲಿಂಗನೂರ ಗ್ರಾಮದ ಶ್ರೀಗುಡಿದೇವಿಗೆ ವಿಶೇಷ ಅಲಂಕಾರ

    ಜಮಖಂಡಿ: ತಾಲೂಕಿನ ಲಿಂಗನೂರ ಗ್ರಾಮದ ಶ್ರೀಗುಡಿದೇವಿ ದೇವಸ್ಥಾನದಲ್ಲಿ ವಿಜಯದಶಮಿ ಪ್ರಯುಕ್ತ ಸೋಮವಾರ ಆದಿ ಶಕ್ತಿ ಶ್ರೀಗುಡಿದೇವಿಗೆ ಹೂವು ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಸಲಿಸಲಾಯಿತು.

    ಕೋವಿಡ್-19 ವೈರಸ್ ಭೀತಿ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡು ಭಕ್ತಿಭಾವದಿಂದ ನವರಾತ್ರಿ ಉತ್ಸವ ಜರುಗಿತು. ಚಿದಾನಂದ ಅವಧೂತರಿಂದ ರಚಿಸಲ್ಪಟ್ಟ ಶ್ರೀದೇವಿಮಹಾತ್ಮೆ ಪುರಾಣ ಪ್ರವಚನವನ್ನು ಹನುಮಂತ ಸಾಬು ಗಸ್ತಿ ಅವರ ನೇತೃತ್ವದಲ್ಲಿ ಮುಕ್ತಾಯ ಮಾಡಲಾಯಿತು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts