More

    ಕಾರವಾರದಲ್ಲಿ ಹೆಚ್ಚಿದ ಕಡಲ ಕೊರೆತ

    ಕಾರವಾರ: ತಾಲೂಕಿನಲ್ಲಿ ಕಡಲ ಕೊರೆತ ಹೆಚ್ಚಿದೆ. ದೇವಬಾಗ, ಮಾಜಾಳಿ, ಕಾರವಾರ ಟ್ಯಾಗೋರ್ ಕಡಲ ತೀರದಲ್ಲಿ ಕಳೆದ ಒಂದು ವಾರದಿಂದ ಅಬ್ಬರದ ಅಲೆಗಳು ಏಳುತ್ತಿದ್ದು, ಮರಳು ಕೊಚ್ಚಿ ಹೋಗುತ್ತಿದೆ. ನಗರದ ಆರ್​ಟಿಒ ಕಚೇರಿ ಎದುರಿನ ಹನುಮಾನ್ ಮೂರ್ತಿ, ರಾಕ್ ಗಾರ್ಡನ್, ಸಾಲು ಮರದ ತಿಮ್ಮಕ್ಕ ಉದ್ಯಾನ ಸೇರಿ ವಿವಿಧೆಡೆ ಹೈಟೈಡ್ ಲೈನ್​ಗಿಂತ ಮೀಟರ್​ಗೂ ಹೆಚ್ಚು ಸಮುದ್ರ ಮುಂದೆ ಬಂದಿದೆ. ಇನ್ನಷ್ಟು ಕೊರೆತ ಉಂಟಾಗುವ ಆತಂಕವಿದೆ.
    ಮಳೆ ಚುರುಕು: ಜಿಲ್ಲೆಯಲ್ಲಿ ಮತ್ತೆ ಮಳೆ ಚುರುಕು ಪಡೆದುಕೊಂಡಿದೆ. ಶನಿವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಅಂಕೋಲಾದಲ್ಲಿ 28.4 ಮಿಮೀ, ಭಟ್ಕಳ-4.4, ಹೊನ್ನಾವರ- 25.5, ಕಾರವಾರ-37.6, ಕುಮಟಾ- 22.0, ಮುಂಡಗೋಡ-1.2, ಸಿದ್ದಾಪುರ-18.6, ಶಿರಸಿ-4., ಜೊಯಿಡಾ-5, ಯಲ್ಲಾಪುರ-7.6. ಮಿ.ಮೀ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts