More

    ಸೇನಾನಿಗಳಿಗೆ ಗೌರವ ಸಮರ್ಪಣೆ

    ಹೊಳಲ್ಕೆರೆ: ಪಟ್ಟಣದ 16ನೇ ವಾರ್ಡ್‌ನ ಕರೊನಾ ಸೇನಾನಿಗಳಾದ ಆಶಾ ಕಾರ್ಯಕರ್ತರಿಗೆ ತಾಲೂಕು ರೆಡ್‌ಕ್ರಾಸ್‌ನಿಂದ ಹೂವು ಹಣ್ಣು, ಮಾಸ್ಕ್ ನೀಡಿ ಗೌರವಿಸಲಾಯಿತು.

    ಕಾರ್ಯದರ್ಶಿ ಅನಿತಾ ತಿಪ್ಪೇಸ್ವಾಮಿ, ವಕೀಲರಾದ ಎಸ್.ವೇದಮೂರ್ತಿ, ಬಿ.ಜಿ.ಗಿರೀಶ್, ಚೇತನ ಜೈನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts