More

    ಗನ್​ಮ್ಯಾನ್ ಆಗಿದ್ದವನು ಆರ್​ಟಿಒ ಇನ್ಸ್​ಪೆಕ್ಟರ್ ಆಗಿದ್ದಾನೆ: ಎಚ್.ಡಿ.ರೇವಣ್ಣ ಕೆಂಗಣ್ಣು ಯಾರ ಮೇಲೆ?

    ಹಾಸನ: ಸಾರಿಗೆ ಇಲಾಖೆ 85 ಕೋಟಿ ರೂ. ವರ್ಗಾವಣೆ ಡೀಲ್ ಮಾಡಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪ ಮಾಡಿದ್ದಾರೆ.

    ಶಾಸಕರೊಬ್ಬರಿಗೆ ಗನ್ ಮ್ಯಾನ್ ಆಗಿದ್ದ ಮಲ್ಲಿಕಾರ್ಜುನ್ ಈಗ ಆರ್​ಟಿಒ ಇನ್ಸ್​ಪೆಕ್ಟರ್ ಆಗಿ ಬಿಜಾಪುರದಲ್ಲಿದ್ದಾರೆ. ಈತನೇ ಎಲ್ಲ ವರ್ಗಾವಣೆ ದಂಧೆಯ ರುವಾರಿ ಎಂದು ರೇವಣ್ಣ ಆರೋಪಿಸಿದ್ದಾರೆ.

    ಇದನ್ನೂ ಓದಿ: ಹೈದರಾಬಾದ್​ ಯುವತಿ ಜತೆ ಮದ್ವೆ: ಹನಿಮೂನ್​ ಬೆನ್ನಲ್ಲೇ ಹೊಸ ವರಸೆ ತೆಗೆದ ಬೆಂಗಳೂರು ಟೆಕ್ಕಿ!

    ರಾಜ್ಯದಲ್ಲಿ 14 ಚೆಕ್​ಪೋಸ್ಟ್ ಇದೆ. ಪ್ರತೀ ತಿಂಗಳು 14 ಕೋಟಿ ರೂ.ನಂತೆ ವರ್ಷಕ್ಕೆ 120 ಕೋಟಿ ವಸೂಲಿಯಾಗುತ್ತಿದೆ ಎಂದು ರೇವಣ್ಣ, ಈ ಸರ್ಕಾರ ಇರೋವರೆಗೂ ಎಸಿಬಿ ಹಾಗೂ ಲೋಕಾಯುಕ್ತ ಬಂದ್ ಮಾಡೋದು ಒಳಿತು ಎಂದು ಟೀಕಿಸಿದರು.

    ಸದ್ಯ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನ ಒಂದೊಂದೇ ಇಲಾಖೆಗಳ ದಾಖಲೆ ಸಮೇತ ಭ್ರಷ್ಟಾಚಾರ ಸಾಬೀತು ಮಾಡುವೆ ಎಂದು ರೇವಣ್ಣ ಸವಾಲು ಹಾಕಿದರು.

    ಸೆಕ್ಸ್​ ಲೈಫ್​ಗೂ ಕರೊನಾ ಎಫೆಕ್ಟ್​: ಸೋಂಕಿನಿಂದ ಪಾರಾಗಲು ಜನ ಮೊರೆ ಹೋದ ಸೆಕ್ಸ್​ ಭಂಗಿಗಳಿವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts