ಹನಗೋಡು: ಬೆಂಕಿ ತಗುಲಿ 5 ಎಕರೆಯಲ್ಲಿ ಬೆಳೆದಿದ್ದ ಭತ್ತದ ಹುಲ್ಲಿನ ಮೆದೆ ಸುಟ್ಟು ಹೋಗಿದೆ.
ಹನಗೋಡು ಹೋಬಳಿಯ ದಾಸನಪುರ ಗ್ರಾಮದ ಶಿವರಾಜು ಎಂಬುವವರ ಹುಲ್ಲಿನ ಮೆದೆ ಶುಕ್ರವಾರ ಮಧ್ಯಾಹ್ನ ಬೆಂಕಿಗಾಹುತಿಯಾಗಿದೆ.
ತ್ತಮುತ್ತಲ ಮನೆಯವರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.