More

    ನಾಟಿಗೆ ಬೀಜೋಪಚಾರ ಮಾಡಿದ ಸಸಿ ಬಳಸಿ

    ಗೊರೇಬಾಳ: ಗ್ರಾಮದ ಶರಣಬಸವೇಶ್ವರರ ದೇವಾಲಯ ಆವರಣದಲ್ಲಿ ಶುಕ್ರವಾರ ರೈತ ದಿನ ಆಚರಿಸಲಾಯಿತು. ರೈತ ಸಂಪರ್ಕ ಕೇಂದ್ರದ ಅಧಿಕಾರಿ ವಿಜಯಕುಮಾರ ಮೇಟಿ ಮಾತನಾಡಿ, ರೈತರು ಭತ್ತದ ನಾಟಿಗೆ ಮುನ್ನ ಬೀಜೋಪಚಾರ ಮಾಡಿದ ಸಸಿಗಳನ್ನು ಉಪಯೋಗಿಸಬೇಕು. ಇದರಿಂದ ರೋಗಬಾಧೆ ತಡೆಗಟ್ಟಬಹುದಾಗಿದೆ. ಬೆಳೆಗೆ ಸಂರಕ್ಷಣೆ ನೀಡಿದಂತಾಗುತ್ತದೆ ಎಂದರು. ಪ್ರಮುಖರಾದ ಎನ್.ಷಣ್ಮುಖಗೌಡ, ಜಿ.ಚಂದ್ರಪ್ಪ, ಸೋಮನಗೌಡ ಇಂಗಳಗಿ, ಶರಣೇಗೌಡ ಜಂಬಣ್ಣನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts