More

    ಬಾರಕೋಲನೊ೦ದಿಗೆ ಬಂದ ರೈತ ಮುಖಂಡ

    ಧಾರವಾಡ: ರೈತ ಹಾಗೂ ರೈತ ಪರ ಹೋರಾಟಗಾರ ಮಲ್ಲಿಕಾರ್ಜುನ ಬಾಳನಗೌಡ್ರ ಲೋಕಸಭೆ ಚುನಾವಣೆಗೆ ಸ್ಪಽðಸಿದ್ದಾರೆ. ರೈತ ಬೆಂಬಲಿಗರೊAದಿಗೆ ಗುರುವಾರ ಜಿಲ್ಲಾಽಕಾರಿ ಕಚೇರಿಗೆ ತೆರಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
    ಧೋತಿ, ಜುಬ್ಬ, ತಲೆಗೆ ರುಮಾಲು ಸುತ್ತಿಕೊಂಡಿದ್ದ ಬಾಳನಗೌಡ್ರ, ಹೆಗಲ ಮೇಲೆ ಬಾರಕೋಲು ಹಾಕಿಕೊಂಡು ಜಿಲ್ಲಾಽಕಾರಿ ಕಚೇರಿಗೆ ತೆರಳಲು ಮುಂದಾಗಿದ್ದರು. ಆದರೆ, ಭದ್ರತಾ ದೃಷ್ಟಿಯಿಂದ ಬಾರಕೋಲು ಒಯ್ಯಲು ಪೊಲೀಸರು ತಡೆಯೊಡ್ಡಿದರು. ಜಿಲ್ಲಾಽಕಾರಿ ಕಚೇರಿ ಪ್ರವೇಶದ್ವಾರದಲ್ಲಿ ಬಾರಕೋಲು ಕಟಿಯುತ್ತ ಗಮನ ಸೆಳೆದರು. ನಂತರ ಬೆಂಬಲಿಗರ ಕೈಯಲ್ಲಿ ಬಾರಕೋಲು ಕೊಟ್ಟು ಸೂಚಕರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts