More

    ಭರ್ಜರಿ ಬದಲಾವಣೆ- 55 ಡಿವೈಎಸ್​ಪಿಗಳ ವರ್ಗಾವಣೆ

    ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ ರಾಜ್ಯ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದ್ದು, ನಿನ್ನೆ 55 ಡಿವೈಎಸ್​ಪಿಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

    ಇದರಂತೆ ನಗರಕ್ಕೆ ವರ್ಗಾವಣೆ ಆದವರ ಪಟ್ಟಿ ಹೀಗಿದೆ. ಪವನ್ -ಎಲೆಕ್ಟ್ರಾನಿಕ್ಸ್​ಸಿಟಿ; ನಜ್ಮಾಫಾರೂಕಿ-ಹಲಸೂರು ಗೇಟ್; ಯತಿರಾಜ್- ಕಬ್ಬನ್​ಪಾರ್ಕ್; ಸುಧಾಕರ್-ಸಂಚಾರ ಉತ್ತರ ಉಪ ವಿಭಾಗ; ಡಿ. ಕುಮಾರ್- ಹಲಸೂರು, ನಂಜುಂಡೇಗೌಡ- ವಿಜಯನಗರ; ಜಯರಾಮ್ ಯಲಹಂಕ; ಎಂ.ಎಸ್. ಶ್ರೀನಿವಾಸ್- ಈಶಾನ್ಯ ಸಂಚಾರ ಉಪ ವಿಭಾಗ; ಎಂ.ಸಿ. ಕವಿತಾ- ಸಂಚಾರ ಪೂರ್ವ ಉಪ ವಿಭಾಗ; ಹನುಮಂತರಾಯ- ಸಿಸಿಬಿ; ಎಂ.ಎಚ್.ಸತೀಶ್- ಕೇಂದ್ರ ಸಂಚಾರ ಉಪ ವಿಭಾಗ; ಶಿವಶಂಕರರೆಡ್ಡಿ- ಸಂಚಾರ ಆಗ್ನೇಯ; ಮಹದೇವಪ್ಪ- ಆನೇಕಲ್ ಉಪ ವಿಭಾಗ; ಬಾಲಕೃಷ್ಣ- ಬಿಡಿಎ; ರವಿ – ಚಿಕ್ಕಪೇಟೆ ಉಪ ವಿಭಾಗ; ಧರ್ಮೇಂದ್ರ- ವಿಕಾಸಸೌಧ ಭದ್ರತೆ.

    ಬೆಂಗಳೂರು ಸೆಲೆಬ್ರಿಟಿಗಳಿಗೆ ಡ್ರಗ್ಸ್ ನಂಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts