More

    ಅನ್ನಪೂರ್ಣ ಕೈ ಹಿಡಿದ ನಿರ್ದೇಶಕ ಎ.ಪಿ ಅರ್ಜುನ್​

    ಬೆಂಗಳೂರು: ‘ಶಾಸ್ತ್ರಿ’ ಸಿನಿಮಾ ಮೂಲಕ ಅಸೋಸಿಯೆಟ್​ ನಿರ್ದೇಶಕರಾಗಿ ಸ್ಯಾಂಡಲ್​ವುಡ್​ ಪ್ರವೇಶಿಸಿದ್ದ ನಿರ್ದೇಶಕ ಎ.ಪಿ. ಅರ್ಜುನ್​ (ಮೇ 10) ಭಾನುವಾರ ಅನ್ನಪೂರ್ಣ ಎಂಬುವವರ ಜತೆ ವೈವಾಹಿಕ ಜೀವನಕ್ಕೆ ಪ್ರವೇಶ ಪಡೆದಿದ್ದಾರೆ.

    ಇದನ್ನೂ ಓದಿ: ವಿಜಯ್​ ದೇವರಕೊಂಡ ಬರ್ತ್​ಡೇ: ಕಾಮ್ರೆಡ್​ ಕ್ರಷ್​ಗೆ ರಶ್ಮಿಕಾ ಮಂದಣ್ಣ ವಿಶ್​ ಹೇಗಿದೆ ನೋಡಿ!!

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ, ಕುಟುಂಬದವರು, ಆಪ್ತರು, ಸಿನಿಮಾ ಸ್ನೇಹಿತರು ಪಾಲ್ಗೊಂಡು ನವದಂಪತಿಗೆ ಶುಭ ಹಾರೈಸಿದರು. ನಿರ್ದೇಶಕರಾದ ಪವನ್​ ಒಡೆಯರ್​, ತರುಣ್​ ಸುಧೀರ್​, ಪ್ರೇಮ್​ ಸೇರಿ ಹಲವು ಸ್ನೇಹಿತರು ಗೆಳೆಯನ ಮದುವೆಗೆ ಆಗಮಿಸಿ ಆಶೀರ್ವದಿಸಿದರು. ಅಂಬಾರಿ ಮೂಲಕ ನಿರ್ದೇಶಕನ ಪಟ್ಟ ಅಲಂಕರಿಸಿದ್ದ ಅರ್ಜುನ್​, ಅದ್ದೂರಿ, ಐರಾವತ, ರಾಟೆ, ಕಿಸ್​ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

    ಅನ್ನಪೂರ್ಣ ಕೈ ಹಿಡಿದ ನಿರ್ದೇಶಕ ಎ.ಪಿ ಅರ್ಜುನ್​ ಅನ್ನಪೂರ್ಣ ಕೈ ಹಿಡಿದ ನಿರ್ದೇಶಕ ಎ.ಪಿ ಅರ್ಜುನ್​ ಅನ್ನಪೂರ್ಣ ಕೈ ಹಿಡಿದ ನಿರ್ದೇಶಕ ಎ.ಪಿ ಅರ್ಜುನ್​

    ನಟಭಯಂಕರ ಇನ್ನೂ ಜೀವಂತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts