ಬ್ಯಾಡಗಿ: ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಲು ಜಿಲ್ಲಾಧಿಕಾರಿ, ತಹಸೀಲ್ದಾರರು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯ ರಸ್ತೆ ಅಗಲೀಕರಣ ಹೋರಾಟ ಸಮಿತಿ ವತಿಯಿಂದ ಶಿರಸ್ತೇದಾರ ಎಸ್.ಎ. ಹತ್ತಿಮತ್ತೂರು ಅವರಿಗೆ ಮನವಿ ಸಲ್ಲಿಸಲಾಯಿತು. ವಿನಾಯಕ ಕಂಬಳಿ, ಗಂಗಾಧರ ಎಲಿ, ಪಾಂಡುರಂಗ ಸುತಾರ, ಚಂದ್ರು ಒಳಗುಂದಿ ಇತರರಿದ್ದರು.