ಮೇಷ: ಸಕಾಲದಲ್ಲಿ ಬಯಸಿದ ಹಣ ಬರುವುದು.ಸ್ತ್ರೀಯರಿಗೆ ಶುಭ. ಕೃಷಿಕರಿಗೆ ಲಾಭ. ತೀರ್ಥ ಯಾತ್ರೆ. ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ.ಶುಭಸಂಖ್ಯೆ: 5
ವೃಷಭ: ಗೆಳೆಯರ ಬೆಂಬಲ ಸಿಗಲಿದೆ. ವಿಪರೀತ ಕೋಪ. ದಾಂಪತ್ಯದಲ್ಲಿ ಪ್ರೀತಿ. ವೈರಿಗಳಿಂದ ದೂರವಿರಿ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 9
ಮಿಥುನ: ಕುಟುಂಬದ ಕೆಲಸದಲ್ಲಿ ಉದಾಸೀನತೆ ಬೇಡ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಇತರರ ಭಾವನೆಗೆ ಸ್ಪಂದಿಸುವಿರಿ.ಶುಭಸಂಖ್ಯೆ:3
ಕಟಕ: ಸಾರ್ವಜನಿಕವಾಗಿ ಅವಮಾನವಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿ. ಸ್ತ್ರೀಯರು ತಾಳ್ಮೆಯಿಂದ ಇರಿ. ಚೋರ ಭಯವಿದೆ. ಶುಭಸಂಖ್ಯೆ:3
ಸಿಂಹ: ಬಣ್ಣದ ಮಾತಿಗೆ ಮರುಳಾಗದಿರಿ. ಮಕ್ಕಳಿಂದ ಅಧಿಕ ಖರ್ಚು. ಬಹುದಿನಗಳಿಂದ ಪಟ್ಟ ಶ್ರಮಕ್ಕೆ ಪ್ರತಿಫಲ ದೊರೆತು ಸಂತೋಷ. ಶುಭಸಂಖ್ಯೆ:7
ಕನ್ಯಾ: ಪತ್ರಕರ್ತರು, ಸಾಹಿತಿಗಳಿಗೆ ಮನ್ನಣೆ. ಯಾರನ್ನೂ ಹೆಚ್ಚಾಗಿ ನಂಬಬೇಡಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ.ಒತ್ತಡದಿಂದ ಅನಾರೋಗ್ಯ. ಶುಭಸಂಖ್ಯೆ: 7
ತುಲಾ: ಸ್ನೇಹಿತರಿಂದ ನಿಂದನೆ. ಅತಿಯಾದ ಭಯ ಕಾಡಬಹುದು. ಪರಸ್ಥಳವಾಸ. ಶರೀರದಲ್ಲಿ ಆಯಾಸ. ಅಕಾಲ ಭೋಜನ ಸಾಧ್ಯತೆ. ಶುಭಸಂಖ್ಯೆ:4
ವೃಶ್ಚಿಕ:ಅಧಿಕಾರಿಗಳಿಂದ ಕಿರುಕುಳ. ಕೆಲಸಕ್ಕಾಗಿ ತಿರುಗಾಟ. ಸಕಾಲಕ್ಕೆ ಭೋಜನ ಮಾಡಲು ಆಗದಷ್ಟು ಒತ್ತಡ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ:1
ಧನುಸ್ಸು: ಅನವಶ್ಯಕ ಖರ್ಚಿನಿಂದ ದೂರವಿರಿ. ವಿದೇಶ ಪ್ರಯಾಣ ಸಾಧ್ಯತೆ. ಯತ್ನ ಕಾರ್ಯಾನುಕೂಲ. ಅಧಿಕ ಕೆಲಸದಿಂದ ವಿಶ್ರಾಂತಿ. ಶುಭಸಂಖ್ಯೆ:1
ಮಕರ: ಉದ್ಯಮಿಗಳಿಗೆ ಯಶಸ್ಸು ಇದೆ. ಅವಕಾಶ ವಂಚಿತರಾಗುವಿರಿ. ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಯಾಗುವಿರಿ. ಕುಟುಂಬದಲ್ಲಿ ಶಾಂತಿ. ಶುಭಸಂಖ್ಯೆ:5
ಕುಂಭ: ಹಿತ ಶತ್ರುಗಳ ಭಯ. ಮೂಗಿನ ಮೇಲೆ ಕೋಪ. ಹಣದ ತೊಂದರೆಗೆ ಶಾಶ್ವತ ಪರಿಹಾರ ಸಿಕ್ಕೀತು. ಕಳೆದುಕೊಂಡ ವಸ್ತು ಪ್ರಾಪ್ತಿ. ಶುಭಸಂಖ್ಯೆ:6
ಮೀನ: ಅಪರಿಚಿತರಿಗೆ ಸಹಾಯ. ವಿದ್ಯಾರ್ಥಿಗಳಲ್ಲಿ ಗೊಂದಲ. ಆಲಸ್ಯ ಮನೋಭಾವ. ಸ್ವಲ್ಪ ಪ್ರಯತ್ನ ಪಟ್ಟರೆ ಹೊಸ ಅವಕಾಶ ಲಭ್ಯ. ಶುಭಸಂಖ್ಯೆ:8
ಆಂಧ್ರಪ್ರದೇಶ: ಚುನಾವಣಾ ಪ್ರಚಾರ ಸಭೆಯಲ್ಲಿ ಕಲ್ಲು ತೂರಾಟ, ಸಿಎಂ ಜಗನ್ಗೆ ಗಂಭೀರ ಗಾಯ