ವಿಜಯವಾಣಿ ಸುದ್ದಿಜಾಲ ಗದಗ
ಆರೋಗ್ಯ ಇಲಾಖೆಯ ಎಲ್ಲ ನೌಕರರನ್ನು ಒಗ್ಗೂಡಿಸಿ ಹೆಲ್ತ್ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಿ ನೌಕರರನ್ನು ದೈಹಿಕವಾಗಿ, ಮಾಸಿಕವಾಗಿ ಆರೋಗ್ಯವಂತರನ್ನಾಗಿಸುವ ಯೋಜನೆ ಸುದುದ್ದೇಶದಿಂದ ಕೂಡಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳೀದರು.
ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂದಿಂದ ಪ್ರಜಾರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಪ್ರಜಾರಾಜ್ಯೋತ್ಸವ ಹೆಲ್ತ್ ಕಪ್ ಕ್ರಿಕೆಟ್ ಲೀಗ್ ಟೂರ್ನಮೆಂಟ್ದ &2 ಕಾರ್ಯಕ್ರಮ ಉದ್ಘಾಟಿಸಿ, ಸಮವಸ್ತ್ರ ವಿತರಣಾ ಹಾಗೂ ಪಾರಿತೋಷಕ ಅನಾವರಣಗೊಳಿಸಿ ಮಾತನಾಡಿದ ಅವರು, ಸಮುದಾಯಕ್ಕೆ ಒಳ್ಳೆಯ ಆರೋಗ್ಯ ಸೇವೆಗಳನ್ನು ನೀಡುವುದಕ್ಕೆ ನೌಕರರು ಕ್ರೀಡೆಗಳಲ್ಲಿ ಆಸಕ್ತಿ ಹೊಂದುವಂತೆ ಕ್ರಿಕೆಟ್ ಟೂನಿರ್ಯನ್ನು ಆಯೋಜಿಸಿದ್ದು ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಆರೋಗ್ಯ ನಿರೀಣಾಧಿಕಾರಿಗಳ ಸಂವು ಕ್ರಿಕೆಟ್ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಮತ್ತು ಎಲ್ಲರು ಉತ್ತಮವಾಗಿ ಆಟವನ್ನು ಪ್ರದಶಿರ್ಸಿರಿ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಸಮವಸ್ತ್ರ ಮತ್ತು ಪಾರಿತೋಷಕ ಅನಾವರಣಗೊಳಿಸಿದರು. ಸಂದ ಯಪಾಧ್ಯ ಸಿದ್ದಪ್ಪ ಲಿಂಗದಾಳ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧುಕಾರಿ ಡಾ. ಎಸ್.ಎಸ್ ನೀಲಗುಂದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಮೀಣಾಧಿರಿ ಡಾ. ವೆಂಕಟೇಶ ರಾಠೋಡ, ಸತೀಶ್ ಕಟ್ಟಿಮನಿ, ಸಂಗದ ಅಧ್ಯಕ್ಷ ರವಿ ಗುಂಜೀಕರ, ಡಾ. ಆರ್. ಸಿ. ಬಸರಿಗಿಡದ. ಡಾ. ರಾಜೇಶ ಟಿ.ಎಸ್. ಮಲ್ಲಿಕಾರ್ಜುನ ಕಲಕಂಬಿ, ಅಜಯಕುಮಾರ ಕಲಾಲ, ಕೆ. ವಿ. ಬಡಿಗೇರ, ಪ್ರಭು ಹೊನಗುಡಿ ಹಲವರು ಇದ್ದರು.