More

    ರೈತನಿಗೆ ಮಿತ್ರನಾದ ಚಳಿ

    ಕಡೂರು: ತಾಲೂಕಿನಲ್ಲಿ ಸಮರ್ಪಕವಾಗಿ ಮಳೆ ಬಾರದೆ ಶೇ.14 ಮಳೆ ಕೊರತೆಯಿಂದಾಗಿ ರೈತರು ಕೈ ಇಟ್ಟ ಕಡೆಯಲ್ಲೆಲ್ಲ ನಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಬೆಳೆಗಳು ಕೈಕೊಟ್ಟವು. ಆದರೆ ಚಳಿಯಿಂದಾಗಿ ಹಿಂಗಾರು ಬೆಳೆಗಳು ಅಲ್ಪ ಪ್ರಮಾಣದಲ್ಲಿ ಕೈ ಹಿಡಿಯುವ ಆಶಾಭಾವನೆ ರೈತರಲ್ಲಿ ಮೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts