More

    ಕಸಾಪ ಸಮ್ಮೇಳನಕ್ಕೆ ಹೆಸರು ನೋಂದಣಿ

    ಚಿತ್ರದುರ್ಗ: ಕಲಬುರ್ಗಿ ಜಿಲ್ಲೆಯಲ್ಲಿ ಫೆ. 5, 6 ಮತ್ತು 7ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಜಿಲ್ಲೆಯ ಪ್ರತಿನಿಧಿಗಳು ಜ.14ರೊಳಗೆ 25 ರೂ. ಪಾವತಿಸಿ ಪ್ರತಿನಿಧಿಗಳಾಗಬಹುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ತಿಳಿಸಿದ್ದಾರೆ.

    ಪ್ರತಿನಿಧಿ ಆಗಬಯಸುವವರು ಚಿತ್ರದುರ್ಗ-ಎಂ.ಗೋವಿಂದಪ್ಪ (9448567144). ಚಳ್ಳಕೆರೆ-ಆರ್.ಸದಾಶಿವಯ್ಯ (9880030321). ಹಿರಿಯೂರು-ಟಿ.ಮಹಾಸ್ವಾಮಿ (9945788324). ಹೊಳಲ್ಕೆರೆ-ಲೋಕೇಶ್ (9448038340). ಹೊಸದುರ್ಗ-ಬಿ.ಮೈಲಾರಪ್ಪ (9611047602). ಮೊಳಕಾಲ್ಮೂರು-ಡಿ.ಒ.ಮುರಾರ್ಜಿ (980313807) ಅವರನ್ನು ಸಂಪರ್ಕಿಸಿ ಪ್ರತಿನಿಧಿ ಶುಲ್ಕ ನೀಡಿ ರಸೀದಿ ಪಡೆಯಬೇಕು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts