More

    ರಾಜ್ಯಮಟ್ಟದ ಖೋಖೋ

    ಚಳ್ಳಕೆರೆ: ಹೊನಲು ಬೆಳಕಿನ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿ ವಿಜೇತ ತಂಡಕ್ಕೆ ಮಾಜಿ ಸಚಿವ ಡಿ.ಸುಧಾಕರ್ ಬಹುಮಾನ ವಿತರಿಸಿದರು.

    ಕ್ಲಬ್ ಪದಾಧಿಕಾರಿಗಳಾದ ಯತೀಶ್, ಎಸ್.ಮುಜೀಬುಲ್ಲಾ, ಸಿ.ವಿ.ರಮೇಶ, ಜೆ.ಕೆ.ಸತೀಶ್, ಕೆ.ಮಂಜುನಾಥ, ಎಲ್‌ಟಿಎ ಬಾಬು, ಎಚ್.ಸಮರ್ಥರಾಯ, ಟಿ.ವಿಜಯಕುಮಾರ್ ಮತ್ತಿತರರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts