More

    ಗದಗ:ವಿವಿಧ ಸಂಘಗಳಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

    ಗದಗ: ಬಿ.ಆರ್​.ಅಂಬೇಡ್ಕರ್​ ಅವರ 67ನೇಯ ಮಹಾ ಪರಿ ನಿರ್ವಾಣ ದಿನ ಅಂಗವಾಗಿ ಶಿವಪ್ಪ ಮುಳಗುಂದ ಅವರು ನಗರಸಭೆಯ ಆವರಣದಲ್ಲಿರುವ ಬಿ. ಆರ್​. ಅಂಬೇಡ್ಕರ್​ ಅವರ ಪ್ರತಿಮಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗದಗ ಬಡಟಗೇರಿ ಮೋಚಿಗಾರ ಸಮಾಜದ ಬಾಂಧವರಾದ ಬೂದಪ್ಪ ಹುಣಶೀಮರದ ,ಲಕ್ಷ$್ಮಣ ಮುಳಗುಂದ, ಲಕ್ಷ$್ಮಣ ದೊಡ್ಡಮನಿ, ಚಿದಾನಂದ ಹೊಸಮನಿ, ಬಸವರಾಜ ಗಾರವಾಡ, ಅಣ್ಣಪ್ಪ ಗಾರವಾಡ, ಶಂಕರ ಮುಳಗುಂದ ಸೇರಿದಂತೆ ಹಲವರಿದ್ದರು.

    —————————-

    ಗದಗ-ಬೆಟಗೇರಿ ನಗರಸಭೆ ನೌಕರರ ಸಹಕಾರಿ ಸಂಘದ ವತಿಯಿಂದ ಡಾ. ಬಿ. ಆರ್​. ಅಂಬೇಡ್ಕರವರ ಮಹಾಪರಿನಿರ್ವಾಣದ ನಿಮಿತ್ಯ ನಗರಸಭೆ ಆವರಣದಲ್ಲಿರುವ ಡಾ. ಬಿ. ಆರ್​. ಅಂಬೇಡ್ಕರರವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಅರ್ಪಣೆ ಮಾಡಲಾಯಿತು. ಕೃಷ್ಣೇಗೌಡ ಪಾಟೀಲ, ಲಕ್ಷ$್ಮಣ ಛಲವಾದಿ, ಶೇಕಪ್ಪ ತಮ್ಮಣ್ಣವರ, ಎಂ. ಎಂ. ಮಕಾನದಾರ, ಹೆಮೇಶ ಯಟ್ಟಿ, ಚಂದ್ರಶೇಖರ ಹಾದಿಮನಿ, ಅರವಿಂದ ಕುರ್ತಕೋಟಿ, ದ್ಯಾಮಣ್ಣ ರಾಮಗಿರಿ, ಹನಮಂತಪ್ಪ ದೊಡ್ಡಮನಿ, ನಾಗರಾಜ ಬಳ್ಳಾರಿ ಹಲವರು ಇದ್ದರು.

    —————————-

    ಗದಗ: ಡಾ. ಬಿ. ಆರ್​. ಅಂಬೇಡ್ಕರವರ ಮಹಾಪರಿನಿರ್ವಾಣ ನಿಮಿತ್ಯ ನಗರಸಭೆಯ ಆವರಣದಲ್ಲಿ ಡಾ. ಬಿ. ಆರ್​. ಅಂಬೇಡ್ಕರವರ ಪುತ್ಥಳಿಗೆ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಹಳೇ ಬಸ್​ ನಿಲ್ದಾಣದ ಅಟೋ ಚಾಲಕರ, ಮಾಲಕರ ಸಂಘದ ಸದಸ್ಯರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಹೇಮಂತ ಕಾಳೆ, ಪ್ರಶಾಂತ ದೊಡ್ಡಮನಿ, ಚಂದ್ರಶೇಖರ ಸಾಲಮನಿ, ಲಿಂಗರಾಜ ಹೊಸಮನಿ, ರವಿ ತಮ್ಮಣ್ಣನವರ, ಅಶೋಕ ಕುಂದಗೋಳ, ವಿರೇಶ ಕಡಿವಾಳ, ಸಿಕಂದರ ಕೊಟ್ಟೂರು ಹಲವರು ಇದ್ದರು.

    —————————-

    ಗದಗ: ಡಾ. ಬಿ. ಆರ್​. ಅಂಬೇಡ್ಕರವರ ಮಹಾಪರಿನಿರ್ವಾಣ ನಿಮಿತ್ಯ ಗದಗ ಬೆಟಗೇರಿ ನಗರಸಭೆಯ ವತಿಯಿಂದ ಉಷಾ ದಾಸರ, ಸುನಂದಾ ಬಾಕಳೆ ಸೇರಿದಂತೆ ನಗರಸಭೆ ಸಿಬ್ಬಂದಿಗಳು ನಗರಸಭೆಯ ಆವರಣದಲ್ಲಿ ಇರುವ ಡಾ. ಬಿ. ಆರ್​. ಅಂಬೇಡ್ಕರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಪೌರಾಯುಕ್ತ ಗಂಗಪ್ಪ ಎಂ, ಪಿ. ಎ್​. ಶೇರಖಾನೆ, ಎಚ್​. ಎ. ಬಂಡಿವಡ್ಡರ, ಟಿ. ಎಚ್​. ದ್ಯಾವನೂರ, ಶೋಭಾ ಬೆಳ್ಳಿಕೊಪ್ಪ, ಆನಂದ ಬದಿ, ಎ. ಎನ್​. ಪುಣೇಕರ, ಕೆ. ಓ. ಯಾದವಾಡ, ಎಸ್​. ವೈ. ಸಂಕನಗೌಡ್ರ, ಸಿಂಧು ಗಾಳಿ, ವೆಂಕಟೇಶ ರಾಮಗಿರಿ, ಎಂ. ಎಂ. ಮಕಾನದಾರ, ನಾಗೇಶ ಗೊರಣ್ಣವರ, ಸುಷ್ಮಾ ಗುಡಿ, ಎಂ ಎಂ ಮುಜಾವರ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts