ಬೆಂಗಳೂರು: ಭಾರತೀಯ ಜನತಾ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯು ವಿಧಾನಪರಿಷತ್ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಎರಡೂ ಕಡೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಇಂತಿದೆ.
- ಕೊಡಗು: ಸುಜಾ ಕುಶಾಲಪ್ಪ
- ದಕ್ಷಿಣಕನ್ನಡ: ಕೋಟ ಶ್ರೀನಿವಾಸ ಪೂಜಾರಿ
- ಚಿಕ್ಕಮಗಳೂರು: ಎಂ.ಕೆ. ಪ್ರಾಣೇಶ್
- ಶಿವಮೊಗ್ಗ: ಡಿ.ಎಸ್.ಅರುಣ್
- ಧಾರವಾಡ: ಪ್ರದೀಪ್ ಶೆಟ್ಟರ್
- ಬೆಳಗಾವಿ: ಮಹಂತೇಶ್ ಕವಟಗಿಮಠ
- ಕಲಬುರಗಿ: ಬಿ.ಜಿ. ಪಾಟೀಲ್
- ಚಿತ್ರದುರ್ಗ: ಕೆ.ಎಸ್. ನವೀನ್
- ಮೈಸೂರು: ರಘು ಕೌಟಿಲ್ಯ
- ಹಾಸನ: ವಿಶ್ವನಾಥ
- ಉತ್ತರಕನ್ನಡ: ಗಣಪತಿ ಉಳ್ವೇಕರ್
- ಬೀದರ್: ಪ್ರಕಾಶ್ ಖಂಡ್ರೆ
- ಬೆಂಗಳೂರು: ಎಚ್.ಎಸ್.ಗೋಪಿನಾಥ್ ರೆಡ್ಡಿ
- ಮಂಡ್ಯ: ಮಂಜು ಕೆ.ಆರ್.ಪೇಟೆ
- ಕೋಲಾರ: ಡಾ.ಕೆ.ಎನ್.ವೇಣುಗೋಪಾಲ್
- ರಾಯಚೂರು: ವಿಶ್ವನಾಥ ಎ. ಬನಹಟ್ಟಿ
- ಬೆಂಗಳೂರು ಗ್ರಾಮಾಂತರ: ಬಿ.ಎಂ.ನಾರಾಯಣಸ್ವಾಮಿ
- ಬಳ್ಳಾರಿ: ವೈ.ಎಂ. ಸತೀಶ್
- ತುಮಕೂರು: ಎನ್.ಲೋಕೇಶ್
- ವಿಜಯಪುರ: ಪಿ.ಎಚ್. ಪೂಜಾರ್
ಶ್ರೀ ಗುರುಲಿಂಗ ದೇವರ ಕಾರು ಡಿಕ್ಕಿ ಹೊಡೆದು ಪಲ್ಟಿ; ಇಬ್ಬರು ಪಾದಚಾರಿಗಳು ಸ್ಥಳದಲ್ಲೇ ಸಾವು…