ಇಲ್ಲಿ ಇಡೀ ಗ್ರಾಮವೇ ಜಲಾವೃತ; ರಾಜಕಾಲುವೆ ಒತ್ತುವರಿಯಿಂದ ಅವಾಂತರ, ಜನರಲ್ಲಿ ತೀವ್ರ ಆತಂಕ..

ಆನೇಕಲ್: ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ನಿನ್ನೆಯಿಡೀ ಸುರಿದ ಭಾರಿ ಮಳೆಗೆ ಭಾರಿ ಅನಾಹುತಗಳು ಸೃಷ್ಟಿಯಾಗಿದ್ದು, ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​ನಲ್ಲಂತೂ ಒಂದಿಡೀ ಗ್ರಾಮವೇ ಜಲಾವೃತಗೊಂಡಿದ್ದು, ಅಲ್ಲಿನ ಜನತೆ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಆನೇಕಲ್ ತಾಲೂಕಿನ ಬನಹಳ್ಳಿ ಸುತ್ತಮುತ್ತಲಿನ ಪ್ರದೇಶ ಪೂರ್ತಿ ನೀರು ಆವರಿಸಿಕೊಂಡಿದ್ದು, ಮನೆ, ಅಂಗಡಿ-ಮುಂಗಟ್ಟು, ಹೊಲ, ಗದ್ದೆ ಎಲ್ಲವೂ ಜಲಾವೃತವಾಗಿದೆ. ನೋಟ ಹಾಯಿಸಿದಲ್ಲೆಲ್ಲ ನೀರೇ ಕಾಣಿಸುತ್ತಿದ್ದು, ಜನರು ಮನೆಗೆ ನುಗ್ಗಿರುವ ನೀರು ಹೊರಹಾಕಲು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಬಿಡಿಎನಲ್ಲಿ ಭಾರಿ … Continue reading ಇಲ್ಲಿ ಇಡೀ ಗ್ರಾಮವೇ ಜಲಾವೃತ; ರಾಜಕಾಲುವೆ ಒತ್ತುವರಿಯಿಂದ ಅವಾಂತರ, ಜನರಲ್ಲಿ ತೀವ್ರ ಆತಂಕ..