More

    ವಿಜಯವಾಣಿ ದಿಗ್ವಿಜಯ-ಕೆಸಿಸಿ 2023: ಸರಳ ಪ್ರಶ್ನೆಗಳಿಗೆ ಉತ್ತರಿಸಿ, ಕೆಸಿಸಿ ಪಂದ್ಯಗಳಿಗೆ ಟಿಕೆಟ್ ಗೆಲ್ಲಿ

    ಇದೇ 24, 25ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕನ್ನಡ ಚಲನಚಿತ್ರ ಕಪ್-2023 ಪಂದ್ಯಗಳನ್ನು ಕ್ರೀಡಾಂಗಣದಲ್ಲೇ ವೀಕ್ಷಿಸಲು ಸುವರ್ಣಾವಕಾಶ. ಮೂರು ಸರಳ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ 25 ಅದೃಷ್ಟಶಾಲಿಗಳಿಗೆ ಪಂದ್ಯದ ಉಚಿತ ಟಿಕೆಟ್ ನೀಡಲಾಗುವುದು.

    ಇಂದಿನ ಪ್ರಶ್ನೆಗಳಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ಉತ್ತರಿಸಿ.

    https://bit.ly/41aKKE9

     

    ಈ ಸೂಚನೆಗಳನ್ನು ಗಮನಿಸಿ

    • ಉತ್ತರದ ಜತೆ ನಿಮ್ಮ ಹೆಸರು, ಮೊಬೈಲ್​​ಫೋನ್​ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು
    • ಸರಿಯುತ್ತರ ನೀಡಿದ ಓದುಗರ ಪೈಕಿ 25 ಅದೃಷ್ಟಶಾಲಿಗಳನ್ನು ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಲಾಗುವುದು.
    • ಟಿಕೆಟ್ ವಿಜೇತ 25 ಜನರ ಹೆಸರು ನಮಸ್ತೆ ಬೆಂಗಳೂರು ಪುರವಣಿಯಲ್ಲಿ ಪ್ರಕಟವಾಗಲಿದೆ.
    • ಹೆಚ್ಚಿನ ಮಾಹಿತಿಗೆ 8884432666 ಸಂಪರ್ಕಿಸಿ
    ವಿಜಯವಾಣಿ ದಿಗ್ವಿಜಯ-ಕೆಸಿಸಿ 2023: ಸರಳ ಪ್ರಶ್ನೆಗಳಿಗೆ ಉತ್ತರಿಸಿ, ಕೆಸಿಸಿ ಪಂದ್ಯಗಳಿಗೆ ಟಿಕೆಟ್ ಗೆಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts