More

    ವಿಜಯೋತ್ಸವ ಆಚರಿಸಿದ ಆಮ್​ ಆದ್ಮಿ ಕಾರ್ಯಕರ್ತರು

    ಹುಬ್ಬಳ್ಳಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಆಪರೇಷನ್​ ಕಮಲವನ್ನು ವಿಫಲಗೊಳಿಸಿ, ಬಹುಮತ ಸಾಬೀತಪಡಿಸಿದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಆಮ್​ ಆದ್ಮಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಜಿಲ್ಲಾಧ್ಯಕ್ಷ ಅನಂತಕುಮಾರ ಬುಗಡಿ, ಮುಖಂಡರಾದ ವಿಕಾಸ ಸೊಪ್ಪಿನ, ಕಿಶೋರ ಶೆಟ್ಟಿ, ಶಶಿಕುಮಾರ ಸುಳ್ಳದ, ಬಸವರಾಜ ತೇರದಾಳ, ನವೀನಸಿಂಗ್​ ರಜಪೂತ, ಎಂ.ಎಸ್​.ಹುಬ್ಳಿಕರ, ಮಲ್ಲಪ್ಪ ತಡಸದ, ಹಸನಸಾಬ ಇನಾಮದಾರ, ಬಾಬು ಶೇಖ್​, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts