ವಿಜಯನಗರ: ಕೂಡ್ಲಿಗಿ ತಾಲೂಕಿನ ಗೋವಿಂದಗಿರಿ ತಾಂಡದ ದೇವಸ್ಥಾನದಲ್ಲಿ ದೇವಿಯ ಪಾದುಕೆ ಮೇಲೆ ಸುಮಾರು 2 ತಾಸು ಕುಳಿತ ಕೌಜುಗ ಪಕ್ಷಿಯೊಂದು ಅಚ್ಚರಿ ಮೂಡಿಸಿದೆ.
ಶ್ರೀ ಮರಿಯಮ್ಮ ಸೇವಾಲಾಲ್ ದೇವಾಲಯದಲ್ಲಿ ದೇವಿಯ ಪಾದುಕೆ ಕೌಜುಗ ಪಕ್ಷಿ ಕುಳಿತಿತ್ತು. ಅದನ್ನು ಅಲ್ಲಿಂದ ಓಡಿಸಲು ಭಕ್ತರು ಪ್ರಯತ್ನಿಸದರೂ ಅದು ಸುಮಾರು 2 ತಾಸು ಆ ಜಾಗ ಬಿಟ್ಟು ಕದಲಿಲ್ಲ. ದೇವಿಗೆ ಖುದ್ದು ಪಕ್ಷಿಯೇ ಹರಕೆ ಹೊತ್ತು ಕೂತಿರುವಂತೆ ಭಾಸವಾಗಿತ್ತು.
ಸಹಜವಾಗಿ ಪಕ್ಷಿಗಳು ಶಬ್ದ ಮಾಡಿದ್ರೆ ಹೊರಟು ಹೋಗುತ್ತವೆ. ಆದರೆ ಎರಡು ತಾಸು ಅಲ್ಲೇ ಕುಳಿತದ್ದು ನೆರೆದಿದ್ದವರಲ್ಲಿ ಕುತೂಹಲ ಮೂಡಿಸಿದೆ.
ಅಮ್ಮನ ಮಾತು ಕೇಳಿದ್ದರೆ ವಿವೇಕ್ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ
ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ
ಒಟ್ಟಿಗೆ ಬರೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಅಮ್ಮ-ಮಗ ಇಬ್ಬರೂ ಪಾಸ್!