More

    ಕೇವಲ 14 ದಿನಕ್ಕೆ ಮುಗಿಯಲ್ಲ ಕರ್ನಾಟಕ ಲಾಕ್​ಡೌನ್​​! ಸುದ್ದಿಗೋಷ್ಠಿಯಲ್ಲಿ ಮಹತ್ವದ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ

    ಬೆಂಗಳೂರು: ವೀಕೆಂಡ್​ ಕರ್ಫ್ಯೂ ಮಾದರಿಯಲ್ಲೇ ನಾಳೆ(ಏ.27) ರಾತ್ರಿ 9ರಿಂದ ಮೇ 10ರ ವರೆಗೆ ಕರ್ನಾಟಕ ಲಾಕ್ ಆಗಲಿದೆ. ಜನರ ಓಡಾಟಲೂ ಇರಲ್ಲ, ವಾಹನ ಸಂಚಾರವೂ ಇರುವುದಿಲ್ಲ.

    ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಎಲ್ಲಿಯೂ ಲಾಕ್​ಡೌನ್​ ಎಂಬ ಪದ ಬಳಸಲಿಲ್ಲ. ಆದರೆ, ವೀಕೆಂಡ್​ ಕರ್ಫ್ಯೂ ಮಾದರಿಯಲ್ಲೇ ಕರ್ನಾಟಕದಾದ್ಯಂತ ಟೈಟ್​ ರೂಲ್ಸ್​ ಜಾರಿ ಆಗಲಿದೆ. ಮಹಾರಾಷ್ಟ್ರಕ್ಕಿಂತ ಬೆಂಗಳೂರು ಪರಿಸ್ಥಿತಿ ಘೋರವಾಗಿದೆ. ಎರಡು ವಾರದ ಬಳಿಕವೂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಮತ್ತೊಂದು ವಾರ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

    ರಾಜ್ಯದೊಳಗೆ ಗೂಡ್ಸ್​ ವಾಹನ ಸಂಚಾರಕ್ಕಿಲ್ಲ ಅಡ್ಡಿ. ಉಳಿದಂತೆ ಎಲ್ಲ ವಾಹನಗಳ ಓಡಾಟಕ್ಕೆ ಬ್ರೇಕ್​ ಬೀಳಲಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನ ಸಂಚಾರ ಬಂದ್​ ಆಗಲಿದೆ. ರಾಜ್ಯಕ್ಕೆ ಎಂಟ್ರಿ ಮತ್ತು ಎಕ್ಸಿಟ್​ಗೆ ಬ್ರೇಕ್​ ಬಿದ್ದಿದೆ.

    ನಾಳೆ ರಾತ್ರಿಯಿಂದ 14 ದಿನ ಲಾಕ್​ಡೌನ್​: ಅಗತ್ಯ ವಸ್ತು ಖರೀದಿಗೆ ಟೈಂ ಫಿಕ್ಸ್​, ಬಸ್​ ಸಂಚಾರ ಬಂದ್​, ಎಲೆಕ್ಷನ್​ ಮುಂದೂಡಿಕೆ

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಸಿನಿಮಾ ಮತ್ತು ರಾಜಕೀಯಕ್ಕೆ ಶಾಶ್ವತ ಗುಡ್ ​ಬೈ ಹೇಳಿದ ರಮ್ಯಾ! ಇನ್ನೆಂದೂ ಬಣ್ಣದ ಲೋಕಕ್ಕೆ ಬರಲ್ಲ ಎಂದ ಮೋಹಕ ತಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts