ಬೆಂಗಳೂರು: ಮಹಾಮಾರಿ ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ನಾಳೆ(ಏ.27) ರಾತ್ರಿಯಿಂದ 14 ದಿನ ರಾಜ್ಯಾದ್ಯಂತ ಟೈಟ್ ರೂಲ್ಸ್ ಜಾರಿ ಆಗಲಿದೆ. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರವೇ ಅಗತ್ಯ ವಸ್ತು ಖರೀದಿಸಲು ನಜರು ಮನೆಯಿಂದ ಹೊರಬೇಕು.10 ಗಂಟೆ ಬಳಿಕ ಎಲ್ಲವೂ ಬಂದ್ ಆಗಲಿದೆ. ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಆದರೆ, ಸರಕು ಸಾಗಣೆಗೆ ಅವಕಾಶ ಇರಲಿದೆ. ಕಟ್ಟಡ ಕಾಮಗಾರಿ ಎಂದಿನಂತೆ ಮುಂದುವರಿಯಲಿದೆ. ಟೈಟ್ ರೂಲ್ಸ್ ನಡುವೆಯೂ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಇದೆ. ಬಾರ್ನಲ್ಲಿ … Continue reading ವೀಕೆಂಡ್ ಕರ್ಫ್ಯೂನಂತೆ 14 ದಿನ ಕರ್ನಾಟಕ ಲಾಕ್: ಅಗತ್ಯ ವಸ್ತು ಖರೀದಿಗೆ ಟೈಂ ಫಿಕ್ಸ್, ಬಸ್ ಸಂಚಾರ ಬಂದ್, ಎಲೆಕ್ಷನ್ ಮುಂದೂಡಿಕೆ
Copy and paste this URL into your WordPress site to embed
Copy and paste this code into your site to embed