ಪುತ್ತೂರು: ಪುತ್ತೂರು ಸಮೀಪದ ಸವಣೂರು ಗ್ರಾಮದಲ್ಲಿ ರೈತರೊಂದಿಗೆ ಖುದ್ದು ಮೀನುಗಾರಿಕೆ ಸಚಿವರೇ ನೇಜಿ ನೆಟ್ಟು ಎಲ್ಲರ ಗಮನ ಸೆಳೆದರು.
ಸಾದಾ ಪಂಚೆ ಮತ್ತು ಬನೀನು ಧರಿಸಿದ ಸಚಿವ ಅಂಗಾರ ಅವರು ರೈತರೊಂದಿಗೆ ಗದ್ದೆಯಲ್ಲಿ ನಾಟಿ ಮಾಡಿದರು. ಹಡಿಲು ಬಿದ್ದ ಗದ್ದೆಯನ್ನು ಹಸನು ಮಾಡುವ ಯೋಜನೆಯಡಿ ಗದ್ದೆಗಿಳಿದ ಸಚಿವರು ಭತ್ತದ ಪೈರನ್ನು ನಾಟಿ ಮಾಡಿದ ದೃಶ್ಯ ವೈರಲ್ ಆಗಿದೆ.
ಆ ಪ್ರಾಪರ್ಟಿ ದೊಡ್ಡಮನೆಯವರದ್ದು, ಹಾಗಾಗಿ ದರ್ಶನ್ಗೆ ಆಸ್ತಿ ಕೊಡಲ್ಲ ಅಂದೆ…
ಗೌರಿ ಲಂಕೇಶ್ ಹತ್ಯೆ ಆರೋಪಿ ನವೀನ್ಗೆ ಕಿಡ್ನಿ ಫೇಲ್ಯೂರ್, ಆಸ್ಪತ್ರೆಗೆ ದಾಖಲು