More

    VIDEO| ಭಲೇ ಭಲೇ… ಗದ್ದೆ ನಾಟಿ ಕೆಲಸಕ್ಕಿಳಿದ ಸಚಿವ!

    ಪುತ್ತೂರು: ಪುತ್ತೂರು ಸಮೀಪದ ಸವಣೂರು ಗ್ರಾಮದಲ್ಲಿ ರೈತರೊಂದಿಗೆ ಖುದ್ದು ಮೀನುಗಾರಿಕೆ ಸಚಿವರೇ ನೇಜಿ ನೆಟ್ಟು ಎಲ್ಲರ ಗಮನ ಸೆಳೆದರು.

    ಸಾದಾ ಪಂಚೆ ಮತ್ತು ಬನೀನು ಧರಿಸಿದ ಸಚಿವ ಅಂಗಾರ ಅವರು ರೈತರೊಂದಿಗೆ ಗದ್ದೆಯಲ್ಲಿ ನಾಟಿ ಮಾಡಿದರು. ಹಡಿಲು ಬಿದ್ದ ಗದ್ದೆಯನ್ನು ಹಸನು ಮಾಡುವ ಯೋಜನೆಯಡಿ ಗದ್ದೆಗಿಳಿದ ಸಚಿವರು ಭತ್ತದ ಪೈರನ್ನು ನಾಟಿ ಮಾಡಿದ ದೃಶ್ಯ ವೈರಲ್​ ಆಗಿದೆ.

    ಇದೆಂಥಾ ದುರ್ಬುದ್ಧಿ… ಆಂಬುಲೆನ್ಸ್​ಗೆ ದಾರಿ ಬಿಡದೆ ತೊಂದರೆ ಕೊಟ್ಟ

    ನಟ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್​ರನ್ನು 5 ವರ್ಷ ಬ್ಯಾನ್​ ಮಾಡಿ…

    ಸೋರುತಿಹುದು ಶಾಲೆ… ಏಣಿ ಹತ್ತಿ ನೋಡಿದ ಶಾಸಕ!

    ಆ ಪ್ರಾಪರ್ಟಿ ದೊಡ್ಡಮನೆಯವರದ್ದು, ಹಾಗಾಗಿ ದರ್ಶನ್​ಗೆ ಆಸ್ತಿ ಕೊಡಲ್ಲ ಅಂದೆ…

    ಗೌರಿ ಲಂಕೇಶ್​ ಹತ್ಯೆ ಆರೋಪಿ ನವೀನ್​ಗೆ ಕಿಡ್ನಿ ಫೇಲ್ಯೂರ್​, ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts