More

    ಎಸ್​ಎಸ್ಎಲ್​ಸಿ ಆಗಿದ್ರೂ ಸಾಕು, ಆರೇ ತಿಂಗಳಲ್ಲಿ ಆಯುರ್ವೇದ ಅಸಿಸ್ಟೆಂಟ್ ಆಗಬಹುದು…

    ಬೆಂಗಳೂರು: ಹೆಚ್ಚು ಓದಲಿಲ್ಲ, ಕಡಿಮೆ ವಿದ್ಯಾರ್ಹತೆ ಎಂದುಕೊಂಡವರಿಗೆ ಇಲ್ಲೊಂದು ಉತ್ತಮ ಅವಕಾಶವಿದೆ. ಎಸ್​ಎಸ್​ಎಲ್​ಸಿ ಆಗಿದ್ದರೂ ಸಾಕು, ಆರೇ ತಿಂಗಳಲ್ಲಿ ಆಯುರ್ವೇದ ಅಸಿಸ್ಟೆಂಟ್​ ಎನಿಸಿಕೊಳ್ಳುವಂಥ ವಿಶೇಷ ಕೋರ್ಸ್​ಗಳು ಇಲ್ಲಿವೆ. ಕೇಂದ್ರ ಸರ್ಕಾರದ ಮಾನ್ಯತೆ ಇರುವ ಇಂಥದ್ದೊಂದು ಕೋರ್ಸ್ ರಾಜಧಾನಿ ಬೆಂಗಳೂರಿನಲ್ಲಿ ಲಭ್ಯವಿದೆ.

    ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಓಪನ್​ ಸ್ಕೂಲಿಂಗ್ (ಎಂಎಚ್​ಆರ್​ಡಿ) ಮಾನ್ಯತೆ ಪಡೆದಿರುವ ಈ ಕೋರ್ಸ್​ಗಳು ಕೇವಲ ಆರು ತಿಂಗಳ ಅವಧಿಯವು. ಬೆಂಗಳೂರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಸಂಸ್ಥೆ ಈ ಕೋರ್ಸ್​ಗಳನ್ನು ನೀಡಲಿದ್ದು, ಜ. 1ರಿಂದ ಪ್ರಾರಂಭವಾಗಲಿದೆ.

    ಆಯುರ್ವೇದ ಅಸಿಸ್ಟೆಂಟ್, ಪಂಚಕರ್ಮ ಅಸಿಸ್ಟೆಂಟ್​, ಯೋಗ ಅಸಿಸ್ಟೆಂಟ್ ಕೋರ್ಸ್​ಗಳು ಇದರಲ್ಲಿ ಲಭ್ಯ ಇವೆ. ಹೆಚ್ಚಿನ ಮಾಹಿತಿಗಾಗಿ 9739566112 ಸಂಪರ್ಕಿಸಬಹುದು ಅಥವಾ [email protected] ಗೆ ಇ-ಮೇಲ್​ ಮಾಡಬಹುದು.

    ಮೀಟ್‌ ಆಗದಿದ್ರೆ ಆತ್ಮಹತ್ಯೆ ಮಾಡ್ಕೋಳ್ತೇನೆ ಅಂದದ್ದಕ್ಕೆ ಹೋಟೆಲ್‌ಗೆ ಹೋ‌ಗ್ತಿದ್ದೆ… ಈಗ ಆತ ನಾಪತ್ತೆ!…

    ಋತುಸ್ರಾವ ನಿಂತ ಮೇಲೂ ಮತ್ತೆ ಆಗಿ ಹಿಂಸೆಯಾಗುತ್ತಿದೆ- ಪರಿಹಾರ ತಿಳಿಸಿ

    ಖೋಟಾ ನೋಟು ಕೊಟ್ಟರೂ ಈತ ಬೇಡ ಎನ್ನಲಿಲ್ಲ; ಭಲೇ ಮಂಜುನಾಥ ಭಲೇ..!

    ಮಧ್ಯರಾತ್ರಿಯಲ್ಲಿ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದ; ಮಾಡಬಾರದ್ದು ಮಾಡಲು ಹೋಗಿ ಏನಾಯಿತು ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts