More

    14.5 ಕೆಜಿ ಗಾಂಜಾ ಬೆಳೆ ಜಪ್ತಿ

    ಔರಾದ್: ಚಿಕಲಿ(ಜೆ) ಗ್ರಾಮದ ಕಿಶನ್ ತಾಂಡಾ ಹೊಲದಲ್ಲಿ ಬೆಳೆದಿದ್ದ 1.16 ಲಕ್ಷ ರೂ. ಮೌಲ್ಯದ 14.5 ಕೆಜಿ ಗಾಂಜಾ ಶನಿವಾರ ವಶಪಡಿಸಿಕೊಂಡ ಪೊಲೀಸರು, ಪುಂಡಲೀಕ ತುಳಸಿರಾಮ ಎಂಬಾತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಸಿಪಿಐ ಮಲ್ಲಿಕಾಜರ್ುನ ಇಕ್ಕಳಕಿ, ಪಿಎಸ್ಐ ಸಿದ್ಧಲಿಂಗ, ಗ್ರೇಡ್-2 ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ನೇತೃತ್ವದಲ್ಲಿ ಸತೀಶ ಗಂಗಾ, ಅರುಣ ಪಟೇಲ್, ಗೋರಖನಾಥ ರಾಠೋಡ್, ಶಿವಕುಮಾರ ಸ್ವಾಮಿ ಮತ್ತು ಪ್ರಕಾಶ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿದ್ದು, ಚಿಂತಾಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts