More

    ಸಿದ್ದರಾಮಯ್ಯ ಸ್ಪರ್ಧೆಗೆ ಪಂಚಾಯಿತಿ ಮುಖಂಡರ ಆಹ್ವಾನ

    ಕೋಲಾರ: ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ವಿವಿಧ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಸಹಕಾರ ಸಂಘಗಳ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ಮುಖಂಡರು ವಿದಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರನ್ನು ಗುರುವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.


    ಮಾಜಿ ಸ್ಪೀಕರ್​ ಕೆ.ಆರ್​.ರಮೇಶ್​ ಕುಮಾರ್​, ಶಾಸಕ ಕೃಷ್ಣಾ ಬೈರೇಗೌಡ, ವಿಧಾನ ಪರಿಷತ್​ ಸದಸ್ಯರಾದ ನಸೀರ್​ ಅಹ್ಮದ್​, ಅನಿಲ್​ ಕುಮಾರ್​ ನೇತೃತ್ವದಲ್ಲಿ ಗ್ರಾಪಂ ಅಧ್ಯಕ್ಷರಾದ ಹೋನ್ನೆನಹಳ್ಳಿ ವೆಂಕಟೇಶಪ್ಪ, ಕೊಂಡರಾಜನಹಳ್ಳಿ ನಾಗರತ್ನಮ್ಮ ಬಾಬು, ವಕ್ಕಲೇರಿ ಮುರುಳಿ, ತೊರದೇವಂಡಹಳ್ಳಿ ಮಂಗಳಾಕೃಷ್ಣ, ಸೀತಿಯ ಸೀತಾಲಕ್ಷ್ಮಮ್ಮ, ಶ್ರೀನಿವಾಸಪ್ಪ, ಮದ್ದೇರಿ ಪುಷ್ಪಮ್ಮ ಶ್ಯಾಮಣ್ಣ, ಉಪಾಧ್ಯಕ್ಷರಾದ ಹೊನ್ನೇನಹಳ್ಳಿ ಶಿಲ್ಪಾರಾಘವೇಂದ್ರ, ಬೆಳ್ಳೂರು ಮಂಜುನಾಥ್​, ಮದ್ದೇರಿ ಪ್ರಕಾಶ್​, ಬ್ಲಾಕ್​ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಕಲ್ವಮಂಜಲಿ ಶ್ರೀರಾಮ್​, ಮದ್ದೇರಿ ಎಸ್ಸೆಫ್​ಸಿಎಸ್​ ಅಧ್ಯಕ್ಷ ಶ್ರೀನಿವಾಸಗೌಡ, ಕ್ಯಾಲನೂರು ಗ್ರಾಪಂ ಸದಸ್ಯ ಬಾಬ ಸಾಬ್​, ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯಕ್ಷ ಚಂಜಿಮಲೆ ಬಿ.ರಮೇಶ್​, ಕಾಂಗ್ರೆಸ್​ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ್​ ಗೌಡ, ಪಕ್ಷದ ಹಿರಿಯ ಮುಖಂಡರಾದ ತೊರಣಕಂಬದಹಳ್ಳಿ ನಾರಾಯಣಸ್ವಾಮಿ, ಗ್ರಾಮಾಂತರ ಎಸ್ಸಿ ಘಟಕದ ಅಧ್ಯಕ್ಷ ಖಾದ್ರಿಪುರ ಬಾಬು, ಎಸ್​ಟಿ ಘಟಕದ ಅಧ್ಯಕ್ಷ ಬೆಳ್ಳೂರು ಅಶ್ವಥ್​, ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕಹಸಾಳ ಶ್ರೀನಿವಾಸ್​, ಛತ್ರಕೊಡಿಹಳ್ಳಿ ಮಂಜುನಾಥ್​, ಪೆಮ್ಮಶೆಟ್ಟಿಹಳ್ಳಿ ಸುರೇಶ್​, ನುಕ್ಕನಹಳ್ಳಿ ಶ್ರೀನಿವಾಸ್​, ತಿಪ್ಪೇನಹಳ್ಳಿ ಪ್ರಕಾಶ್​, ಪಕ್ಷದ ಮುಖಂಡರಾದ ನಂದಿನಿ ಪ್ರವಿಣ್​, ಕಲ್ಲಂಡೂರು ರಾಜು, ಶ್ರೀನಿವಾಸಪ್ಪ, ತಿಪ್ಪೇನಹಳ್ಳಿ ನಾಗೇಶ್​, ಬೀಚಗೊಂಡಹಳ್ಳಿ ಅಂಬರೀಶ್​, ಧನಮಟ್ಟನಹಳ್ಳಿ ಲೋಕೇಶ್​, ಪಿಎಲ್​ಡಿ ಬ್ಯಾಂಕ್​ ನಿರ್ದೇಶಕ ಅಂಬರೀಶ್​, ಗ್ರಾಪಂ ಸದಸ್ಯರಾದ ನಿರಂಜನ್​, ಖದ್ರಿಪುರ ಶ್ಯಾಮಸುಂದರ್​, ಉರಟಿ ಅಗ್ರಹಾರ ಚೌಡರೆಡ್ಡಿ, ಮುನಿರಾಜು(ಡೆಲ್ಲಿ), ಯಲವಾರ ರಾಜಕುಮಾರ್​, ಶಾಂತಮ್ಮ ರಾಜಪ್ಪ, ಮಾರ್ಜೆನಹಳ್ಳಿ ಮಂಜು, ವರ್ದೇನಹಳ್ಳಿ ವಿನೋದ್​, ಭರತ್​, ಯುವ ಕಾಂಗ್ರೆಸ್​ ತಾಲೂಕು ಉಪಧ್ಯಕ್ಷ ನವೀನ್​, ನಡುಪಹಳ್ಳಿ ಸಂತೋಷ ರೆಡ್ಡಿಇತರರು ಉಪಸ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts