ಕೋಲಾರ: ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ವಿವಿಧ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಸಹಕಾರ ಸಂಘಗಳ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ಮುಖಂಡರು ವಿದಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರನ್ನು ಗುರುವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಶಾಸಕ ಕೃಷ್ಣಾ ಬೈರೇಗೌಡ, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಅನಿಲ್ ಕುಮಾರ್ ನೇತೃತ್ವದಲ್ಲಿ ಗ್ರಾಪಂ ಅಧ್ಯಕ್ಷರಾದ ಹೋನ್ನೆನಹಳ್ಳಿ ವೆಂಕಟೇಶಪ್ಪ, ಕೊಂಡರಾಜನಹಳ್ಳಿ ನಾಗರತ್ನಮ್ಮ ಬಾಬು, ವಕ್ಕಲೇರಿ ಮುರುಳಿ, ತೊರದೇವಂಡಹಳ್ಳಿ ಮಂಗಳಾಕೃಷ್ಣ, ಸೀತಿಯ ಸೀತಾಲಕ್ಷ್ಮಮ್ಮ, ಶ್ರೀನಿವಾಸಪ್ಪ, ಮದ್ದೇರಿ ಪುಷ್ಪಮ್ಮ ಶ್ಯಾಮಣ್ಣ, ಉಪಾಧ್ಯಕ್ಷರಾದ ಹೊನ್ನೇನಹಳ್ಳಿ ಶಿಲ್ಪಾರಾಘವೇಂದ್ರ, ಬೆಳ್ಳೂರು ಮಂಜುನಾಥ್, ಮದ್ದೇರಿ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಲ್ವಮಂಜಲಿ ಶ್ರೀರಾಮ್, ಮದ್ದೇರಿ ಎಸ್ಸೆಫ್ಸಿಎಸ್ ಅಧ್ಯಕ್ಷ ಶ್ರೀನಿವಾಸಗೌಡ, ಕ್ಯಾಲನೂರು ಗ್ರಾಪಂ ಸದಸ್ಯ ಬಾಬ ಸಾಬ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ಬಿ.ರಮೇಶ್, ಕಾಂಗ್ರೆಸ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ್ ಗೌಡ, ಪಕ್ಷದ ಹಿರಿಯ ಮುಖಂಡರಾದ ತೊರಣಕಂಬದಹಳ್ಳಿ ನಾರಾಯಣಸ್ವಾಮಿ, ಗ್ರಾಮಾಂತರ ಎಸ್ಸಿ ಘಟಕದ ಅಧ್ಯಕ್ಷ ಖಾದ್ರಿಪುರ ಬಾಬು, ಎಸ್ಟಿ ಘಟಕದ ಅಧ್ಯಕ್ಷ ಬೆಳ್ಳೂರು ಅಶ್ವಥ್, ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕಹಸಾಳ ಶ್ರೀನಿವಾಸ್, ಛತ್ರಕೊಡಿಹಳ್ಳಿ ಮಂಜುನಾಥ್, ಪೆಮ್ಮಶೆಟ್ಟಿಹಳ್ಳಿ ಸುರೇಶ್, ನುಕ್ಕನಹಳ್ಳಿ ಶ್ರೀನಿವಾಸ್, ತಿಪ್ಪೇನಹಳ್ಳಿ ಪ್ರಕಾಶ್, ಪಕ್ಷದ ಮುಖಂಡರಾದ ನಂದಿನಿ ಪ್ರವಿಣ್, ಕಲ್ಲಂಡೂರು ರಾಜು, ಶ್ರೀನಿವಾಸಪ್ಪ, ತಿಪ್ಪೇನಹಳ್ಳಿ ನಾಗೇಶ್, ಬೀಚಗೊಂಡಹಳ್ಳಿ ಅಂಬರೀಶ್, ಧನಮಟ್ಟನಹಳ್ಳಿ ಲೋಕೇಶ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಅಂಬರೀಶ್, ಗ್ರಾಪಂ ಸದಸ್ಯರಾದ ನಿರಂಜನ್, ಖದ್ರಿಪುರ ಶ್ಯಾಮಸುಂದರ್, ಉರಟಿ ಅಗ್ರಹಾರ ಚೌಡರೆಡ್ಡಿ, ಮುನಿರಾಜು(ಡೆಲ್ಲಿ), ಯಲವಾರ ರಾಜಕುಮಾರ್, ಶಾಂತಮ್ಮ ರಾಜಪ್ಪ, ಮಾರ್ಜೆನಹಳ್ಳಿ ಮಂಜು, ವರ್ದೇನಹಳ್ಳಿ ವಿನೋದ್, ಭರತ್, ಯುವ ಕಾಂಗ್ರೆಸ್ ತಾಲೂಕು ಉಪಧ್ಯಕ್ಷ ನವೀನ್, ನಡುಪಹಳ್ಳಿ ಸಂತೋಷ ರೆಡ್ಡಿಇತರರು ಉಪಸ್ತಿತರಿದ್ದರು.