More

    ವಿದ್ಯುತ್‌ಗೋಪುರ ಮುಟ್ಟದಿರಿ

    ಚಿತ್ರದುರ್ಗ:ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಹಿರಿಯೂರು ತಾಲೂಕು ಕಸ್ತೂರಿ ರಂಗಪ್ಪನಹಳ್ಳಿಯ ನೂತನ 66 /11 ಕೆವಿ ಉಪ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹಾಗೂ ಕಾಮಗಾರಿ ಪೂರ್ಣಗೊಂಡಿರುವ 66ಕೆವಿ ಪ್ರಸರಣ ಮಾರ್ಗನ್ನು ಮೇ5ರಂದು ಚೇತ ನಗೊಳಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾರ್ಗದ ವಿದ್ಯುತ್ ಗೋಪುರ ಮುಟ್ಟುವುದು,ಹತ್ತುವುದು, ವಿದ್ಯುತ್ ಗೋಪುರಗಳಿಗೆ ಜಾನುವಾ ರು ಕಟ್ಟುವುದಾಗಲಿ ಮಾಡಬಾರದೆಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಪ್ರಕಟಣೆ ಸಾರ್ವಜನಿಕರಿಗೆ ಮನವಿ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts