More

    ಮೂವರು ವಿದ್ಯಾರ್ಥಿಗಳಿಗೆ ಬಹುಮಾನ

    ಚಿತ್ರದುರ್ಗ:ಬೆಂಗಳೂರು ದೀಕ್ಷಾ ವೇದಾಂತ ಅಕಾಡೆಮಿ, ಚಿತ್ರದುರ್ಗ ತಾಲೂಕು ಸಿದ್ದಾಪುರದ ನೂತನ್ ಪಿಯು ಕಾಲೇಜಿನಲ್ಲಿ ಭಾ ನುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಾಂಪಿಯನ್ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ನೂತನ್ ಶಾಲೆಯ ವನಿತಾ(ಪ್ರ), ಬೊಮ್ಮೇನಹಳ್ಳಿ ಕಡ್ಲೇಗುದ್ದು ಇಂದಿರಾಗಾಂಧಿ ವಸತಿ ಶಾಲೆ ಅನ್ನಪೂರ್ಣಾ(ದ್ವಿ)ಹಾಗೂ ಚಿತ್ರದುರ್ಗದ ರಿಜನಲ್ ಶಾಲೆ ಸ್ವಾಲೇಬಿಯಾ ಫಾತೀಮಾ(ತೃ)ಸ್ಥಾನ ಪಡೆದಿದ್ದಾರೆ. ಜಿಲ್ಲೆಯ 587 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಿಜೇತರಿಗೆ ಡಿಸೆಂಬರ್ 15ರಂದು ಬಹುಮಾನ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದರು.
    ಚಾಲನೆ
    ಬೆಂಗಳೂರು ದೀಕ್ಷಾ ವೇದಾಂತ ಅಕಾಡೆಮಿ, ಚಿತ್ರದುರ್ಗ ತಾಲೂಕು ಸಿದ್ದಾಪುರದ ನೂತನ್ ಪಿಯು ಕಾಲೇಜಿನಲ್ಲಿ ಭಾನುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಾಂಪಿಯನ್ ಪರೀಕ್ಷೆಗೆ ನೂತನ್ ವಿದ್ಯಾಸಂಸ್ಥೆ ಅಧ್ಯಕ್ಷ ರಾಘವೇಂದ್ರ ಚಾಲನೆ ನೀಡಿದರು. ಕಾರ‌್ಯದರ್ಶಿ ಲೋಕೇಶ್, ಪ್ರಾಚಾರ‌್ಯ ಇರ್ಫಾನ್‌ಖಾನ್, ಶಿಕ್ಷಣ ಸಂಯೋಜಕ ಎಂ.ಆರ್.ನಾಗರಾಜು, ದೀಕ್ಷಾ ಅಕಾಡೆಮಿಯ ದಿವ್ಯ ಪ್ರಸಾದ್, ಸ್ಕೈ ಟುಟೋರಿಯಲ್ಸ್‌ನ ಜಾಫರ್, ವಿಜಯವಾಣಿ ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಎಂ.ಎಸ್. ಕುಮಾರಸ್ವಾಮಿ, ನಳಿನಾಕುಮಾರಿ, ಅನುಷಾ, ಸುವರ್ಣಾ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts