More

    ಮರಳಿ ಮನೆಗೆ ಬುದ್ಧನೆಡೆಗೆ

    ಚಿತ್ರದುರ್ಗ: ಮುಂಬೈಯ ದಾದರ್ನಲ್ಲಿರುವ ಬಾಬಾ ಸಾಹೇಬರ ಚೈತ್ಯ ಭೂಮಿ ಯಾತ್ರೆಗೆ ಚಿತ್ರದುರ್ಗದ ಕೋಟೆನಾಡು ಬುದ್ಧ ವಿಹಾರದ ಉಪಾಸಕರು ಹೊರಟಿದ್ದು, ದಾವಣಗೆರೆ ರೈಲ್ವೆ ನಿಲ್ದಾಣದ ಬಳಿ ಭಾನುವಾರ ಸಭೆ ನಡೆಸಿದರು.

    ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ಬುರುಜನರೊಪ್ಪದ ಹನುಮಂತಪ್ಪ, ಸಚಿನ್, ಗೌತಮ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts