More

    ನಮ್ಮವರಿಗೆ ಮ್ಯಾನರ್ಸ್ ಇಲ್ಲ

    ಚಿತ್ರದುರ್ಗ: ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಶುಕ್ರವಾರ ಸುದ್ದಿಗೋಷ್ಠಿ ನಡೆಯುತ್ತಿದ್ದ ವೇಳೆ ಮಾತನಾಡುತ್ತಿದ್ದರು. ಇದಕ್ಕೆ ಕೊಂಚ ಸಿಡಿಮಿಡಿಗೊಂಡ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ನಮ್ಮವರಿಗೆ ಮ್ಯಾನರ್ಸ್ ಇಲ್ಲ ಎಂದರು.

    ಗೋವಿಂದ ಕಾರಜೋಳ ನಮ್ಮ ಸಮಾಜದ ಮುಖಂಡ. ಕೋಮುವಾದಿ ಪಕ್ಷ ವಿರೋಧಿಸುತ್ತೇನೆ ಹೊರತು ವೈಯಕ್ತಿಕ ಟೀಕೆ ಮಾಡಲಾರೆ. ಈ ಕ್ಷೇತ್ರ ಬಿಟ್ಟು ಬೇರೆಡೆ ಸ್ಪರ್ಧಿಸುವಂತೆಯೂ ಅವರಿಗೆ ಸಲಹೆ ನೀಡಿದ್ದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts