More

    ಛಲವಾದಿ ಸಮಾಜದಿಂದ ಆಚರಣೆ

    ಚಿತ್ರದುರ್ಗ: ನಗರದ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಛಲವಾದಿ ಸಮುದಾಯದವರು ಜನ್ಮದಿನ ಆಚರಿಸಿದರು.

    ಛಲವಾದಿ ಸಮಾಜದ ಅಧ್ಯಕ್ಷ ಎಚ್.ಶೇಷಪ್ಪ, ಬಾಳೇಕಾಯಿ ಶ್ರೀನಿವಾಸ್, ಗುರುಮೂರ್ತಿ, ಶರಣಪ್ಪ, ತಿಪ್ಪೇರುದ್ರಪ್ಪ, ಗಿರೀಶ್, ಚಂದ್ರಶೇಖರ್, ನವೀನ್ ದ್ರಾವಿಡ್, ಪ್ರಹ್ಲಾದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts