More

    ಗ್ರಾಹಕರು ಬ್ಯಾಂಕ್‌ನ ಆಧಾರ ಸ್ತಂಭ

    ಚಿಕ್ಕೋಡಿ: ಗ್ರಾಹಕರು ಬ್ಯಾಂಕ್‌ನ ಆಧಾರ ಸ್ತಂಭ ಎಂದು ಕೆನರಾ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ವೃತ್ತ ಮುಖ್ಯಸ್ಥ ಎಂ. ಸುಂದರರಾಜನ್ ಹೇಳಿದರು.


    ಪಟ್ಟಣದ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಗ್ರಾಹಕರ ಸಭೆಯಲ್ಲಿ ಮಾತನಾಡಿ, ಗ್ರಾಹಕರ ಮೇಲೆ ಬ್ಯಾಂಕ್ ಅವಲಂಬಿತವಾಗಿವೆ ಎಂದರು. ಡೆಪ್ಯುಟಿ ಜನರಲ್ ಮ್ಯಾನೇಜರ್ ಟಿ.ಜಿ. ಬೋರಯ್ಯ ಮಾತನಾಡಿ, ಗ್ರಾಹಕರು ಮತ್ತು ಬ್ಯಾಂಕ್‌ಗಳ ಪ್ರತಿನಿಗಳ ನಡುವೆ ಹೊಸ ಆಲೋಚನೆಗಳ ವಿನಿಮಯ ಅಗತ್ಯವಾಗಿದೆ. ಸಂಸ್ಥೆಯ ಉದ್ಯೋಗಿಗಳ ಅಗತ್ಯತೆಗಳು ಮತ್ತು ಗ್ರಾಹಕರ ಮನೋಭಾವ ಅರಿಯುವುದು ಅವಶ್ಯ ಎಂದರು.


    ಹುಬ್ಬಳ್ಳಿಯ ಕೆನರಾ ಬ್ಯಾಂಕ್‌ನ ನಿವೃತ್ತ ಜನರಲ್ ಮ್ಯಾನೇಜರ್ ಎಂ.ವಿಜಯಕುಮಾರ ಮಾತನಾಡಿ, ಕೆನರಾ ಬ್ಯಾಂಕ್ ವೌಲ್ಯಯುತ ಗ್ರಾಹಕರನ್ನು ಹೊಂದಿದೆ ಎಂದರು. ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಪ್ರತಿನಿ ಟಿ.ಜಿ. ಬೋರಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts