More

    ಅರ್ಥಪೂರ್ಣವಾದ ಸ್ವಾತಂತ್ರೋತ್ಸವ – ರಮೇಶ ಕತ್ತಿ

    ಸಂಕೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರು ಹರ್​ ರ್​ ತಿರಂಗಾ ಅಭಿಯಾನದಡಿ ದೇಶದ ಪ್ರತಿ ಸಾಮಾನ್ಯನಿಗೂ ಧ್ವಜಾರೋಹಣ ನೆರವೇರಿಸುವ ಅವಕಾಶ ಒದಗಿಸಿಕೊಟ್ಟು, ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿಸಿದ್ದಾರೆ ಎಂದು ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ರಮೇಶ ಕತ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾತಂತ್ರೋತ್ಸವದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ದೇಶವಾಸಿಗಳಿಗೆ ಪ್ರಧಾನಿ ನೀಡಿರುವ ಈ ಸದಾವಕಾಶ ಸ್ಮರಣೀಯವಾಗಿದೆ.

    ಇಷ್ಟು ದಿನ ಜನಪ್ರತಿನಿಧಿಗಳು, ಸಂ&ಸಂಸ್ಥೆಗಳ ಪದಾಧಿಕಾರಿಗಳಿಗಿದ್ದ ಈ ಅವಕಾಶ ಸಾಮಾನ್ಯನಿಗೂ ದೊರೆತಿರುವುದು 75 ವರ್ಷದ ಇತಿಹಾಸದಲ್ಲಿ ಇದೇ ಮೊದಲು. ಇಡೀ ವಿಶ್ವವೇ ಭಾರತದ ಈ ಅಮೃತ ಮಹೋತ್ಸವ ಕುತೂಹಲದಿಂದ ವೀಸಿದೆ. ಇಂತಹ ಅವಕಾಶ ನೀಡಿದ ಕೇಂದ್ರ ಸರ್ಕಾರದ ಕಾರ್ಯ ಶ್ಲಾನೀಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts