More

    ಅಭಿವೃದ್ಧಿಯತ್ತ ಚಿಕ್ಕೋಡಿ ಲೋಕಸಭಾ ಕ್ಷೇತ್ರ

    ಬೋರಗಾಂವ: ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆ ಈಡೇರಿಸುವಲ್ಲಿ ಕೇಂದ್ರದಿಂದ ಅನುದಾನ ತಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲಾಗುತ್ತಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

    ಸಮೀಪದ ಅಕ್ಕೋಳ ಗ್ರಾಮದಲ್ಲಿ ಅಕ್ಕೋಳದಿಂದ ಲಖನಾಪುರ ಗ್ರಾಮದ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, 03 ಕಿ.ಮೀ.ರಸ್ತೆ ಅಭಿವೃದ್ಧಿ ಹಾಗೂ 3 ಸಣ್ಣ ಸೇತುವೆಗಳ ನಿರ್ಮಾಣಕ್ಕೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 1.75 ಕೋಟಿ ರೂ.ಅನುದಾನ ಮಂಜೂರಾಗಿದೆ ಎಂದರು. ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು. ಜಿಪಂ ಸದಸ್ಯ ಸಿದ್ದು ನರಾಟೆ, ಉದ್ಯಮಿ ಪ್ರವಿಣ ಶಹಾ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕ ಮನಿಷಾ ರಾಂಗೋಳೆ, ನಿರಂಜನ ಕಮತೆ, ರಾವಸಾಬ ಫರಾಳೆ, ಬಾಪುಸಾಹೇಬ ಪಾಟೀಲ, ಸಮಜಯ ಪಿಸಾಳ, ರವಿ ಸದಾವರ್ತೆ, ಸಂದೀಪ ಸದಾವರ್ತೆ, ಸಚಿನ ಕೋರೆ, ಅರುಣ ಜಾಧವ, ಬಾಬು ಭರಮಲ, ಸಂಜಯ ಪಿಸಾಳ, ಸಂಜಯ ಜಾಧವ, ರಮೇಶ ಮೇತ್ರೆ, ದೀಪಕ ಜಾಧವ, ಚಿದಾನಂದ ಫರಾಳೆ, ಸೇರಿದಂತೆ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts