ಕಂಪ್ಲಿ: ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆಗೆ ಉಪ ಪ್ರಾಚಾರ್ಯೆಯಾಗಿ ಸುಜಾತ ಶುಕ್ರವಾರ ಪ್ರಭಾರ ಉಪ ಪ್ರಾಚಾರ್ಯ ಟಿ.ಎಂ.ಬಸವರಾಜ ಅವರಿಂದ ಅಧಿಕಾರ ಸ್ವೀಕರಿಸಿದರು.
ಇದನ್ನೂ ಓದಿ: ಅಧಿಕಾರ ಸ್ವೀಕರಿಸಲು ಪರದಾಟ
ಸುಜಾತ ಕೊಪ್ಪಳದ ಡಿಡಿಪಿಐ ಕಚೇರಿಯಲ್ಲಿ ವಿಜ್ಞಾನ ವಿಷಯ ಪರಿವೀಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದು ಅಲ್ಲಿಂದ ಇಲ್ಲಿಗೆ ವರ್ಗಗೊಂಡಿದ್ದಾರೆ. ಇದಕ್ಕೂ ಮುನ್ನಾ 2006 ರಿಂದ 2012ರವರೆಗೆ ಇದೇ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕರ್ತವ್ಯನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.