ಚಿಕ್ಕೋಡಿ: ಒಂದು ಟ್ರ್ಯಾಕ್ಟರ್ಗೆ ಕಬ್ಬು ತುಂಬಿದ 12 ಟ್ರೈಲರ್ ಹಾಕಿ ಎಳೆದು ಆರ್ಟಿಒ ನಿಯಮ ಉಲ್ಲಂಘಿಸಿದವರನ್ನು ಅಥಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದರೂರಿನಿಂದ ಅಥಣಿ ಮಾರ್ಗವಾಗಿ ಕೆಂಪವಾಡ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದರು. ಈ ವೇಳೆ 7 ಜನರನ್ನು ವಶಕ್ಕೆ ಪಡೆಯಲಾಗಿದೆ. ಹನಮಂತ ಹುಕ್ಕೇರಿ, ರಾಜು ಬಿಸ್ಟಾನಿ, ವಿಠ್ಠಲ ಮಾಲದಿನ್ನಿ, ರವಿ ನಾಯಿಕವಾಡಿ, ಹಾಲಪ್ಪ ಹುಕ್ಕೇರಿ, ಲಕ್ಷ್ಮಣ ಹೆಗಡೆ, ಹಾಲಪ್ಪ ಮೂಡಲಗಿ ಬಂಧಿತ ಆರೋಪಿಗಳು.
ಒಂದು ಟ್ರ್ಯಾಕ್ಟರ್ಗೆ ಕಬ್ಬು ತುಂಬಿದ 12 ಟ್ರೈಲರ್ ಹಾಕಿ ಎಳೆದ ಭೂಪರಿಗೆ ಶಾಕ್!
ಚಿಕ್ಕೋಡಿ: ಒಂದು ಟ್ರ್ಯಾಕ್ಟರ್ಗೆ ಕಬ್ಬು ತುಂಬಿದ 12 ಟ್ರೈಲರ್ ಹಾಕಿ ಎಳೆದು ಆರ್ಟಿಒ ನಿಯಮ ಉಲ್ಲಂಘಿಸಿದವರನ್ನು ಅಥಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.https://t.co/LqojuWz6RH— Vijayavani (@VVani4U) January 27, 2021
ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಮಗಳ ನೋಡಲು ಬಂದ ತಾಯಿಗೆ ಕಾದಿತ್ತು ಶಾಕ್: ಮದ್ವೆಯಾದ ಕೆಲವೇ ದಿನಗಳಲ್ಲಿ ಅತ್ತೆ-ಸೊಸೆ ನಿಗೂಢ ಸಾವು!
ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಕಾಂಗ್ರೆಸ್ ಮಾಜಿ ಶಾಸಕ ಹಜಾರಿಕಾ ನಿಧನ
ಪತ್ನಿಯ ಮೇಲಿನ ಸೇಡಿಗೆ 16 ಮಂದಿಯ ರೇಪ್- ಮರ್ಡರ್! ‘ಆಗಂತುಕ’ ಸಿನಿಮಾ ನೆನಪಿಸುವ ಘಟನೆ