More

    ಈ ಬೀಚ್​ನಲ್ಲಿ ತಲೆ ಎತ್ತಲಿದೆ ಮಾಜಿ ಸಿಎಂ ಕರುಣಾನಿಧಿ ಸ್ಮಾರಕ!; ಹೊರಹೊಮ್ಮಲಾರಂಭಿಸಿದೆ ಅಸಮಾಧಾನ..

    ಚೆನ್ನೈ: ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ‘ಗಂಡ’ನ ಚಿಂತೆ ಎಂಬಂತಾಗಿದೆ ತಮಿಳುನಾಡಿನಲ್ಲಿನ ಈಗಿನ ಪರಿಸ್ಥಿತಿ. ಅದಕ್ಕೆ ಕಾರಣವಾಗಿರುವುದು ಸರ್ಕಾರ ಹೊಸ ಆದೇಶ. ಅದೇನೆಂದರೆ ಅಲ್ಲಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಸ್ಮಾರಕ ಸ್ಥಾಪಿಸುವಂತೆ ಸರ್ಕಾರ ಇದೀಗ ಆದೇಶವೊಂದನ್ನು ಹೊರಡಿಸಿದೆ.

    ಚೆನ್ನೈನ ಮರೀನಾ ಬೀಚ್​ನಲ್ಲಿ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಸ್ಮಾರಕವನ್ನು ನಿರ್ಮಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ಸದ್ಯ ತಮಿಳುನಾಡಿನಲ್ಲಿನ ಭಾರಿ ಮಳೆಯಿಂದಾಗಿ ಮರೀನಾ ಬೀಚ್​ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಮರೀನಾ ಬೀಚ್​ನಲ್ಲಿ ಮಾಜಿ ಸಿಎಂ ಅವರ ಸ್ಮಾರಕ ನಿರ್ಮಾಣಕ್ಕಾಗಿ ಅಲ್ಲಿನ ಸರ್ಕಾರ ಈ ಸಂದರ್ಭದಲ್ಲಿ ಆದೇಶ ಹೊರಡಿಸಿರುವುದಕ್ಕೆ ಜನರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

    ಭಾರಿ ಮಳೆಗೆ ಚೆನ್ನೈ ತತ್ತರ; ಮನೆಗಳಿಗೆ ನುಗ್ಗಿದ ನೀರು; ಹೊಳೆಯಂತಾದ ರಸ್ತೆಗಳು..

    ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ದೀಪಾವಳಿಗೆ ಬೆಳಗಿದ್ದು ಕುಂದಾಪುರದ ಕಾಲುದೀಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts