ಚೆನ್ನೈ: ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ‘ಗಂಡ’ನ ಚಿಂತೆ ಎಂಬಂತಾಗಿದೆ ತಮಿಳುನಾಡಿನಲ್ಲಿನ ಈಗಿನ ಪರಿಸ್ಥಿತಿ. ಅದಕ್ಕೆ ಕಾರಣವಾಗಿರುವುದು ಸರ್ಕಾರ ಹೊಸ ಆದೇಶ. ಅದೇನೆಂದರೆ ಅಲ್ಲಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಸ್ಮಾರಕ ಸ್ಥಾಪಿಸುವಂತೆ ಸರ್ಕಾರ ಇದೀಗ ಆದೇಶವೊಂದನ್ನು ಹೊರಡಿಸಿದೆ.
ಚೆನ್ನೈನ ಮರೀನಾ ಬೀಚ್ನಲ್ಲಿ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಸ್ಮಾರಕವನ್ನು ನಿರ್ಮಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!
ಸದ್ಯ ತಮಿಳುನಾಡಿನಲ್ಲಿನ ಭಾರಿ ಮಳೆಯಿಂದಾಗಿ ಮರೀನಾ ಬೀಚ್ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಮರೀನಾ ಬೀಚ್ನಲ್ಲಿ ಮಾಜಿ ಸಿಎಂ ಅವರ ಸ್ಮಾರಕ ನಿರ್ಮಾಣಕ್ಕಾಗಿ ಅಲ್ಲಿನ ಸರ್ಕಾರ ಈ ಸಂದರ್ಭದಲ್ಲಿ ಆದೇಶ ಹೊರಡಿಸಿರುವುದಕ್ಕೆ ಜನರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
Chennai is experiencing worst flood while priorities of @mkstalin Govt #ChennaiRains #chennaifloods https://t.co/6K9mMrO25L
— Mëëřå🇮🇳 (@imeerage) November 8, 2021
Chennai and other parts of the State reeling under flood but priority memorial for MukA https://t.co/czRKkFhLwH
— Raghurraman🇮🇳 (@RaghuramanMenon) November 8, 2021
ಭಾರಿ ಮಳೆಗೆ ಚೆನ್ನೈ ತತ್ತರ; ಮನೆಗಳಿಗೆ ನುಗ್ಗಿದ ನೀರು; ಹೊಳೆಯಂತಾದ ರಸ್ತೆಗಳು..
ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ದೀಪಾವಳಿಗೆ ಬೆಳಗಿದ್ದು ಕುಂದಾಪುರದ ಕಾಲುದೀಪ!