More

    VIDEO| ಉಪ್ಪು ಕದಿಯಲು 10 ಲಕ್ಷ ರೂ. ಮೌಲ್ಯದ ಕಾರಿನಲ್ಲಿ ಬಂದ ಖದೀಮರು

    ಭೋಪಾಲ್​: ಆಶ್ಚರ್ಯಕರ ಘಟನೆ ಒಂದರಲ್ಲಿ ನಾಲ್ಕು ಜನರ ಕಳ್ಳರ ಗುಂಪೊಂದು ಉಪ್ಪನ್ನು ಕದಿಯಲು 10 ಲಕ್ಷ ರೂ. ಮೌಲ್ಯದ ಎಸ್​ಯುವಿಯಲ್ಲಿ ಬಂದಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ.

    ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಲಹರ್ ಕಸ್ಬಾ ಪ್ರದೇಶದಲ್ಲಿರುವ ಮಾರುಕಟ್ಟೆಯ ಅಂಗಡಿ ಒಂದರಲ್ಲಿ ನಡೆದಿದೆ.

    ಸದ್ಯ ವೈರಲ್​ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ನಾಲ್ವರು ಯುವಕರು ಮಾತನಾಡುತ್ತಿರುವುದು ಕಂಡು ಬರುತ್ತದೆ. ಬಳಿಕ ವ್ಯಕ್ತಿ ಓರ್ವ ಮುರು ಮೂಟೆ ಉಪ್ಪನ್ನು ಕಾರಿನ ಡಿಕ್ಕಿಯೊಳಗೆ ನಿಧಾನವಾಗಿ ಇಡುತ್ತಿರುವುದು ಕಂಡು ಬರುತ್ತದೆ.

    ಈ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು ಕುಡಿದ ಮತ್ತಿನಲ್ಲಿ ಯುವಕರು ಈ ರೀತಿ ಮಾಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟರೆ. ಇದು ಓವರ್​ ಸ್ಟಾರ್ಟ್​ನೆಸ್​ಗಾಗಿ ಮಾಡುತ್ತಿರುವುವಂತೆ ಭಾಸವಾಗುತ್ತಿದೆ ಎಂದು ಕಮೆಂಟ್​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts