More

    ಕಲ್ಯಾಣ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದ ನವದಂಪತಿ

    ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ಮತದಾನ ನಡೆಯುತ್ತಿದ್ದು, ವೃದ್ಧರು, ರೋಗಿಗಳು, ವಿಶೇಷಚೇತನರು ಪೋಲಿಂಗ್​ ಸ್ಟೇಷನ್​ಗಳತ್ತ ಬಂದು ಮತ ಚಲಾವಣೆ ಮಾಡುವ ಮೂಲಕವಾಗಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

    ಇದನ್ನೂ ಓದಿ:ನಾಲ್ಕು ತಿಂಗಳಿನಿಂದ ಹಾಸಿಗೆಯಲ್ಲೇ ಮಲಗಿದ್ದ ರೋಗಿ; ಆಂಬ್ಯುಲೆನ್ಸ್​​ನಲ್ಲಿ ಬಂದು ಮತ ಚಲಾವಣೆ 

    ಮದುವೆಯ ನಂತರ ನೇರ ಎಲೆಕ್ಷನ್ ಬೂತ್​ಗೆ ನವದಂಪತಿ ಬಂದಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.

    ಇದನ್ನೂ ಓದಿ: ನಮಗೆ ಇಡ್ಲಿ, ವಡೆ ಕೊಟ್ಟಿಲ್ಲ ಸಾರ್; ಚುನಾವಣಾ ಅಧಿಕಾರಿ, ಸಿಬ್ಬಂದಿಯ ದೂರು!

    ಶಂಕರ ಮಠ ವಾರ್ಡ್ ನಿವಾಸಿಗರಾದ ಲಿಖಿತ್ ಮತ್ತು ಹರ್ಷಿತಾ ದಂಪತಿ. ತಾಳಿ ಶಾಸ್ತ್ರವಾದ ಬಳಿಕ ಮದುವೆ ಕಲ್ಯಾಣ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದು ನವ ಜೋಡಿ ಮತದಾನ ಮಾಡಿದ್ದಾರೆ.

    ಅಬ್ಬಬ್ಬಾ…! ಬ್ರೇಕಪ್ ಆದ ನಂತರ ಮಾಜಿ ಗರ್ಲ್‌ಫ್ರೆಂಡ್ ಬಳಿ ಯುವಕ ಕೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts