More

    ತಾಪಂನಲ್ಲಿ ಮಹಾತ್ಮಗಾಂಧಿ ಜಯಂತಿ ಆಚರಣೆ

    ರಾಣೆಬೆನ್ನೂರ: ನಗರದ ತಾಪಂ ಸಭಾಭವನದಲ್ಲಿ ಸೋಮವಾರ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀಯವರ ಜಯಂತಿ ಆಚರಿಸಲಾಯಿತು.
    ತಾಪಂ ಇಒ ಸುಮಲತಾ ಎಸ್.ಪಿ., ಪರಶುರಾಮ ಪೂಜಾರ, ಬಿ.ಎಸ್. ಶಿಡೇನೂರ, ಲಿಂಗರಾಜ ಸುತ್ತಕೋಟಿ, ಹನುಮಂತಪ್ಪ ಸಾರಥಿ, ಮಾಲತೇಶ ಎಂ., ತಿಪ್ಪೇಶ ಗಾಡಿ ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts