More

    ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ನೂತನ ಅಧ್ಯಕ್ಷರಾಗಿ ಎಂ.ಸುಬ್ರಾಯ ಆಚಾರ್ಯ ಆಯ್ಕೆ

    ಕೋಟ: ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ನೂತನ ಅಧ್ಯಕ್ಷರಾಗಿ ಎಂ. ಸುಬ್ರಾಯ ಆಚಾರ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಚೇಂಪಿ, ಉಪಾಧ್ಯಕ್ಷರಾಗಿ ಎಸ್. ರಾಘವೇಂದ್ರ ಆಚಾರ್ಯ, ಶ್ರೀರಂಗ ಸಾಯಿಬ್ರಕಟ್ಟೆ, ಕಾರ್ಯದರ್ಶಿ ಐರೋಡಿ ಕೇಶವ ಆಚಾರ್ಯ, ಜತೆಕಾರ್ಯದರ್ಶಿ ಜಗದೀಶ ಆಚಾರ್ಯ ಐರೋಡಿ, ಗಿರಿಧರ ಆಚಾರ್ಯ ಸೌಜನ್ಯಾ ಚೇಂಪಿ, ಕೋಶಾಧಿಕಾರಿ ರಮೇಶ್ ಆಚಾರ್ಯ ಚೇಂಪಿ, ಗ್ರಾಮವಾರು ಸದಸ್ಯರಾಗಿ ಸದಾಶಿವ ಆಚಾರ್ಯ ಐರೋಡಿ, ರಮೇಶ್ ಆಚಾರ್ಯ ಪಾಂಡೇಶ್ವರ, ಹರೀಶ್ ಆಚಾರ್ಯ ಗುಂಡ್ಮಿ, ನವೀನ್ ಆಚಾರ್ಯ ಯಡಬೆಟ್ಟು, ರಾಮಚಂದ್ರ ಆಚಾರ್ಯ ಬಾಳೆಕುದ್ರು, ದಿನೇಶ್ ಆಚಾರ್ಯ ಮಣೂರು, ಬಾಬುರಾಯ ಆಚಾರ್ಯ ಕಾರ್ಕಡ, ರಾಜೇಂದ್ರ ಆಚಾರ್ಯ ಕೋಟತಟ್ಟು, ರಾಘವೇಂದ್ರ ಆಚಾರ್ಯ ಚಿತ್ರಪಾಡಿ, ನಿಲೇಶ ಆಚಾರ್ಯ ಕಾವಡಿ, ಪದ್ಮನಾಭ ಆಚಾರ್ಯ ಬನ್ನಾಡಿ, ಪ್ರಕಾಶ್ ಆಚಾರ್ಯ ಅಚ್ಲಾಡಿ, ಪ್ರಭಾಕರ ಆಚಾರ್ಯ ಸಾಯಿಬ್ರಕಟ್ಟೆ, ಶಶಿಧರ ಆಚಾರ್ಯ ಪಾರಂಪಳ್ಳಿ, ಶಿವಾನಂದ ಆಚಾರ್ಯ ಗಿಳಿಯಾರು ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts