ಸಿರವಾರ: ದೇವದುರ್ಗದಿಂದ ಪಟ್ಟಣಕ್ಕೆ ಮಂಗಳವಾರ ಆಗಮಿಸಿದ ಹನುಮ ರಥಯಾತ್ರೆಯನ್ನು ಪ್ರಮುಖರು ಸ್ವಾಗತಿಸಿದರು.
ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಹಿನ್ನೆಲೆಯಿಂದ ಪ್ರಾಣಪ್ರತಿಷ್ಠಾಪನೆವರೆಗಿನ ಮಾಹಿತಿಯನ್ನು ಮಾಹಿತಿಯನ್ನು ಪ್ರದರ್ಶಿಸಲಾಯಿತು. ಪ್ರಮುಖರಾದ ಪಿ.ಕೃಷ್ಣ, ಮಹಾಂತೇಶ ಹಿರೇಮಠ, ಬಸನಗೌಡ, ಅಯ್ಯಣ್ಣ, ಮಿಥುನ್ ಚ್ಯಾಗಿ, ಭರತ್ ನೀಲಗಲ್, ಮಧುಕುಮಾರ ಇತರರಿದ್ದರು.