More

    ರಕ್ಷಣೆ ಕೋರಿ ಠಾಣೆಗೆ ಭೇಟಿ ನೀಡಿದ್ರೆ ಠಾಣಾಧಿಕಾರಿಯೇ ಆಕೇನ ಬಳಸಿಕೊಂಡ!

    ಶಾಜಹಾನ್ಪುರ (ಉತ್ತರ ಪ್ರದೇಶ): ಕಾರಣಾಂತರಗಳಿಂದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಮಹಿಳೆಗೆ ತಿಂಗಳಾದ್ಯಂತ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಠಾಣಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು  ಈ ಹಿಂದೆ ಕಲಾನ್ ಪೊಲೀಸ್ ಠಾಣೆಯಲ್ಲಿ ನೇಮಕಗೊಂಡಿದ್ದ ಬಾಂದಾ ಠಾಣಾಧಿಕಾರಿ ಸುನಿಲ್ ಶರ್ಮಾ ತಪ್ಪಿತಸ್ಥ ಎಂದು ತಿಳಿದುಬಂದಿದ್ದು, ಅಮಾನತುಗೊಳಿಸಲಾಗಿದೆ.

    ಇದನ್ನು ಓದಿ:  ಕರೊನಾ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಬಾಧಿಸಲಿದೆ; ಅಳಿನಂಚಿನಲ್ಲಿರುವ ಪ್ರಭೇದಗಳು ಅಪಾಯದಲ್ಲಿ

    ಕಾರಣಾಂತರಗಳಿಂದ ಒಂದು ತಿಂಗಳ ಹಿಂದೆ ಕಲಾನ್ ಪೊಲೀಸ್ ಠಾಣಾಧಿಕಾರಿಯನ್ನು ಮಹಿಳೆ ಭೇಟಿ ಮಾಡಿದ್ದಳು. ಆದರೆ, ಠಾಣಾಧಿಕಾರಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಶಹಜಹಾನ್ಪುರ ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ಹೇಳಿದ್ದಾರೆ. ಆರೋಪಗಳನ್ನು ಗಮನಿಸಿದ ಪೊಲೀಸರು ಈ ಬಗ್ಗೆ ತನಿಖೆ ನಡೆಸುವಂತೆ ಎಎಸ್ಪಿ (ಗ್ರಾಮೀಣ) ಅಪರ್ಣ ಗೌತಂ ಅವರಿಗೆ ತಿಳಿಸಿದ್ದಾರೆ. ಏತನ್ಮಧ್ಯೆ, ಸಿ ಪಿ ಸಿಂಗ್ ಅವರನ್ನು ಬಾಂದಾ ಪೊಲೀಸ್ ಠಾಣೆಯ ಹೊಸ ಠಾಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

    ‘ಸೋನಿಯಾ ಗಾಂಧಿ ರಾಜೀನಾಮೆ ನೀಡುತ್ತಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts