More

    ಶಿವಾನ೦ದ ಮುತ್ತ್ತಣ್ಣವರ ನಾಮಪತ್ರ ವಾಪಸ್

    ಧಾರವಾಡ: ಬಿಜೆಪಿ ಬಂಡಾಯ ಅಭ್ಯರ್ಥಿಯÁಗಿದ್ದ ಶಿವಾನಂದ ಮುತ್ತಣ್ಣವರ ಸೋಮವಾರ ನಾಮಪತ್ರ ವಾಪಸ್ ಪಡೆದರು. ತಮ್ಮ ಬೆಂಬಲಿಗರೊAದಿಗೆ ಚುನಾವಣಾಽಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಹಿಂಪಡೆದರು.
    ಮುತ್ತಣ್ಣವರ ಬಿಜೆಪಿ ಹಾಗೂ ಪಕ್ಷೇತರರಾಗಿ ದ್ವಿಪ್ರತಿ ಸಲ್ಲಿಸಿದ್ದರು. ಬಿಜೆಪಿ ಹೆಸರಿನಲ್ಲಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿ, ಪಕ್ಷೇತರ ನಾಮಪತ್ರ ಸ್ವೀಕೃತವಾಗಿತ್ತು.
    ಈ ವೇಳೆ ಮಾತನಾಡಿದ ಅವರು, ಸಚಿವ ಪ್ರಲ್ಹಾದ ಜೋಶಿ ಹೇಡಿಗಳ ಗುಂಪು ಕಟ್ಟಿಕೊಂಡು ಪ್ರಾಮÁಣಿಕರನ್ನು ತುಳಿಯುತ್ತಿದ್ದಾರೆ. ಕ್ಷೇತ್ರದಲ್ಲಿ ೨೦ ವರ್ಷ ಸಂಸದರಾಗಿರುವ ಜೋಶಿ ವಿರುದ್ಧ ಅಲೆ ಇದೆ. ಚುನಾವಣೆ ಸಂದರ್ಭದಲ್ಲಿ ಅವರಿಗೆ ಮಠ- ಮಂದಿರಗಳು ನೆನಪಾಗುತ್ತಿವೆ. ಪಂಚಮಸಾಲಿ ಹೋರಾಟದ ಬಗ್ಗೆ ಒಮ್ಮೆಯೂ ಮÁತನಾಡಲಿಲ್ಲ. ಇವರದು ಢೋಂಗಿ ಹಿಂದುತ್ವ. ಹುಬ್ಬಳ್ಳಿಯಲ್ಲಿ ಕೊಲೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರಕರಣದ ಟ್ರಂಪ್ ಕಾರ್ಡ್ ಈ ಬಾರಿ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts