ಛತ್ತೀಸ್ ಗಢ ರಾಜಧಾನಿ ರಾಯಪುರದ ಇಂದ್ರಾವತಿ ಭವನ್ ಬಳಿ ಬಿರುಬಿಸಿಲಿನಲ್ಲಿ ನಿಲ್ಲಿಸಿದ್ದ ಕಾರಿಗೆ ಸ್ಯಾನಿಟೈಸರ್ ಸಿಂಪಡಿಸಿ ಸ್ವಚ್ಛಗೊಳಿಸಲು ಹೋದಾಗ ಬೆಂಕಿ ಹತ್ತಿದ ಘಟನೆ ಬುಧವಾರ ಸಂಭವಿಸಿದೆ.
VIDEO |ಸ್ಯಾನಿಟೈಸರ್ ನಿಂದಾಗಿ ಕಾರು ಬೆಂಕಿಗೆ ಆಹುತಿ!
ಛತ್ತೀಸ್ ಗಢ ರಾಜಧಾನಿ ರಾಯಪುರದ ಇಂದ್ರಾವತಿ ಭವನ್ ಬಳಿ ಬಿರುಬಿಸಿಲಿನಲ್ಲಿ ನಿಲ್ಲಿಸಿದ್ದ ಕಾರಿಗೆ ಸ್ಯಾನಿಟೈಸರ್ ಸಿಂಪಡಿಸಿ ಸ್ವಚ್ಛಗೊಳಿಸಲು ಹೋದಾಗ ಬೆಂಕಿ ಹತ್ತಿದ ಘಟನೆ ಬುಧವಾರ ಸಂಭವಿಸಿದೆ.
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಮೇ 21, 2020