ಬೆಂಗಳೂರು: ವಿಜಯಪುರದ ಜ್ವಾನಯೋಗಶ್ರಮದ ಸಿದ್ಧೇಶ್ವರ ಶ್ರೀಗಳ ನಿಧನಕ್ಕೆ ಇಡೀ ಕನ್ನಡ ನಾಡು ಕಂಬನಿ ಮಿಡಿದಿದೆ. ‘ನಡೆದಾಡುವ ದೇವರು’ ಎಂದೇ ಜನಪ್ರಿಯರಾಗಿದ್ದ ಶ್ರೀಗಳ ಅಗಲಿಕೆಯಿಂದಗಣ್ಯರು ಭಾವುಕರಾಗಿದ್ದಾರೆ.
ಇದನ್ನೂ ಓದಿ: ‘ಛೂ ಮಂತರ್’ ಮೂಲಕ ತಮ್ಮ ಆಸೆ ತೀರಿಸಿಕೊಂಡ ಶರಣ್ …
ಇದಕ್ಕೆ ಚಂದನವನದ ಮಂದಿ ಹೊರತಲ್ಲ. ಸುದೀಪ್, ಶಿವರಾಜಕುಮಾರ್, ಯಶ್, ಧನಂಜಯ್, ರಮ್ಯಾ, ವಾಸುಕಿ ವೈಭವ್, ರಿಷಬ್ ಶೆಟ್ಟಿ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಲವು ನಟ, ನಟಿಯರು ಮತ್ತು ತಂತ್ರಜ್ನರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
🙏🏼🙏🏼 🪔 pic.twitter.com/IIIquaOFPl
— Kichcha Sudeepa (@KicchaSudeep) January 3, 2023
ನುಡಿದಂತೆ ನಡೆದು
ಸರಳತೆಯ ಸಂದೇಶ ಸಾರಿ
ಶತಮಾನಗಳಿಗಾಗುವಷ್ಟು
ಜ್ಞಾನದ ಬುತ್ತಿ ಕಟ್ಟಿಕೊಟ್ಟ
ಸಂತ ಶ್ರೇಷ್ಠರಿಗೆ ವಿನಮ್ರ ಶ್ರದ್ಧಾಂಜಲಿ…🙏🏻🙏🏻🙏🏻
ಓಂ ಶಾಂತಿ… pic.twitter.com/87mwjTztTu— Yash (@TheNameIsYash) January 3, 2023
ಶ್ರೀಗಳಿಗೆ ಗೌರವವನ್ನು ಅರ್ಪಿಸುತ್ತ, ನಮ್ಮ “ಆರ್ಕೇಷ್ಟ್ರಾ ಮೈಸೂರು” ಚಲನಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ನಾಳೆಗೆ ಮುಂದೂಡಿದ್ದೇವೆ. https://t.co/P4BrTViUEI pic.twitter.com/eNU3eqEad3
— Dhananjaya (@Dhananjayaka) January 3, 2023
Sri Sri Sri Siddheshwar Maha Swami may have passed on today but he remains immortal through his teachings of simplicity, patience and compassion. A man who inspired selfless love and sacrifice in a humble and quiet way. He lives on in those who follow his path – 🤍
— Ramya/Divya Spandana (@divyaspandana) January 3, 2023
ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ನಿಮ್ಮ ಅಗಲಿಕೆ ಸಹಿಸಲಾಸಾದ್ಯ
ನಮಗಾಗಿ ಇನ್ನಷ್ಟು ವರ್ಷ ಬದುಕಬೇಕಿತ್ತು ನೀವು..
ನಿಮ್ಮ ಬದುಕೇ ನಮಗೊಂದು ಆದರ್ಶ..
ಹೋಗಿ ಬನ್ನಿ ಗುರುವರ್ಯ🙏 pic.twitter.com/0eyazefBLv— Rishab Shetty (@shetty_rishab) January 2, 2023
ಜ್ಞಾನಯೋಗಿಗಳಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಅಗಲಿಕೆಯ ನೋವಿನಲ್ಲಿ ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/55Pv1hJehY
— DrShivaRajkumar (@NimmaShivanna) January 3, 2023
ಅಣ್ಣಯ್ಯಪ್ಪನಾದ ರವಿಚಂದ್ರನ್; ಸಖತ್ ಸ್ಟೈಲಿಶ್ ಅವತಾರದಲ್ಲಿ ‘ಕ್ರೇಜಿ ಸ್ಟಾರ್’